ಜುಬೈಲ್:(ಜನಧ್ವನಿ ವಾರ್ತೆ) ಜುಬೈಲ್ ಶೋಲ ಸಮೀಪ ಸುಮಾರು 6 ತಿಂಗಳಿನಿಂದ ಕೆಲಸದಿಂದ ವಂಚಿತರಾಗಿ ಸುಮಾರು 14 ಜನ ನೇಪಾಳಿಯರು ಸಣ್ಞ ರೂಮ್ ಒಂದರಲ್ಲಿ ತಿನ್ನಲು ಆಹಾರ ಇಲ್ಲದೆ ಹಾಗೂ AC ಇಲ್ಲದೆ ಹೊರಾಂಡದಲ್ಲಿ ಮಲಗಿರುವುದು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಜುಬೈಲ್ ಶೋಲ ಘಟಕದ ಸದಸ್ಯರ ಗಮನಕ್ಕೆ ಬಂದಿತ್ತು.
ತಕ್ಷಣವೇ ಇವರ ಕಷ್ಟಕ್ಕೆ ಸ್ಪಧಿಸಿದ KCF ಜುಬೈಲ್ ಶೋಲ ಘಟಕದ ಸದಸ್ಯರು ಅವರಿಗೆ AC ನೀಡಿ ಹಾಗೂ ಕಂಪೆನಿ ಯೊಂದರಲ್ಲಿ ಸುಮಾರು 6 ಜನರಿಗೆ ಕೆಲಸ ನೀಡುವಲ್ಲಿ ಯಶಸ್ವಿಯಾದರು.
ಇಂದು ಅವರನ್ನು ಭೇಟಿಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಜುಬೈಲ್ ಶೋಲ ಘಟಕದ ನಾಯಕರು ಅವರಿಗೆ ಆಹಾರ ಸಾಮಾಗ್ರಿಗಳನ್ನು ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ನೇಪಾಳಿ ಸಹೋದರರು ಕರ್ನಾಟಕ*ಕಲ್ಚರಲ್ ಫೌಂಡೇಶನ್ KCF
ಜುಬೈಲ್ ಶೋಲ ಘಟಕಕ್ಕೆ ಕೃತಜ್ಞತೆ ಹೇಳಿದರ
KCF ಶೋಲ ಯುನಿಟ್ ಪ್ರಧಾನ ಕಾರ್ಯದರ್ಶಿ ಮುಸ್ತಫ ಕುದ್ರಡ್ಕ,ಎಜುಕೇಶನ್ ವಿಂಗ್ ನಾಯಕರಾದ GMS ಶರೀಫ್ ಗಾಣೆಮಾರ್ ಹಾಗೂ ಬದ್ರುದ್ದೀನ್ ಅಮ್ಮುಂಜೆ, ಪಬ್ಲಿಷಿಂಗ್ ವಿಂಗ್ ನಾಯಕರಾದ ಸುಲೈಮಾನ್ ಮಾಚಾರ್ ಹಾಗೂ ಫಝಲ್ ಮಂಗಳೂರುರವರು ಅವರಿಗೆ ಸಾಂತ್ವನ ಹೇಳಿದರು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ