ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ KSWA ವತಿಯಿಂದ ಪ್ರವಾದಿ ﷺ ರವರ
1500 ಜನ್ಮದಿನದ ಅಂಗವಾಗಿ, ಸೆ.19 ರಂದು ‘ಕಾರುಣ್ಯದ ಕಡಲು ನಲ್ಮೆಯ ಮಡಿಲು’ ಎಂಬ ಘೋಷ ವಾಕ್ಯದಲ್ಲಿ ಬೃಹತ್ ಈದ್ ಮೀಲಾದ್ ಕಾರ್ಯಕ್ರಮವು ಫರ್ವಾನಿಯ Dwaihi Palace ನಲ್ಲಿ ನಡೆಸಲಾಗುವುದು.
ಈ ಪ್ರಯುಕ್ತ ಸಮಿತಿ ಅಧ್ಯಕ್ಷರಾದ ಬಾದುಷ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಮೀಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು.
ಛೇರ್ಮನ್ ಆಗಿ ಹುಸೈನ್ ಎರ್ಮಾಡ್,
ಕನ್ವಿನರ್ :ಸಿರಾಜ್ ಸುಂಟಿಕೊಪ್ಪ
ಫೈನಾನ್ಸ್ ಕಂಟ್ರೋಲ್:ಝಕರಿಯ ಮುಸ್ಲಿಯಾರ್ ಎಮ್ಮೆಮಾಡು
ಪ್ರಚಾರ ಸಮಿತಿ:
ಬಶೀರ್ ಸಖಾಫಿ ಕೊಟ್ಟಮುಡಿ
ಷರೀಫ್ ಸಹ’ ದಿ ಕೊಡ್ಲಿಪೇಟ
ಅಲಿ ಕೊಟ್ಟಮುಡಿ
ರಿಯಾಜ್ ಸುಂಟಿಕೊಪ್ಪ
ಇಶಾಮ್ ಅಯ್ಯಂಗೇರಿ
ಉಪಹಾರ ವ್ಯವಸ್ಥೆ:
ಅಬ್ದುಲ್ ಖಾದರ್ ಮಡಿಕೇರಿ
ಹನೀಫ್ ಚೆರಿಯಪರಂಬು
ಸಭಾಂಗಣ ವೇದಿಕೆ ವ್ಯವಸ್ಥೆ ;
ಇಸ್ಮಾಯಿಲ್ ಅಯ್ಯಂಗೇರಿ
ಅಶ್ರಫ್ ಕೊಂಡಂಗೇರಿ
ರಹೀಮ್ ಕೊಳಕ್ಕೇರಿ
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)