ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ KSWA ವತಿಯಿಂದ ಪ್ರವಾದಿ ﷺ ರವರ
1500 ಜನ್ಮದಿನದ ಅಂಗವಾಗಿ, ಸೆ.19 ರಂದು ‘ಕಾರುಣ್ಯದ ಕಡಲು ನಲ್ಮೆಯ ಮಡಿಲು’ ಎಂಬ ಘೋಷ ವಾಕ್ಯದಲ್ಲಿ ಬೃಹತ್ ಈದ್ ಮೀಲಾದ್ ಕಾರ್ಯಕ್ರಮವು ಫರ್ವಾನಿಯ Dwaihi Palace ನಲ್ಲಿ ನಡೆಸಲಾಗುವುದು.
ಈ ಪ್ರಯುಕ್ತ ಸಮಿತಿ ಅಧ್ಯಕ್ಷರಾದ ಬಾದುಷ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಮೀಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು.
ಛೇರ್ಮನ್ ಆಗಿ ಹುಸೈನ್ ಎರ್ಮಾಡ್,
ಕನ್ವಿನರ್ :ಸಿರಾಜ್ ಸುಂಟಿಕೊಪ್ಪ
ಫೈನಾನ್ಸ್ ಕಂಟ್ರೋಲ್:ಝಕರಿಯ ಮುಸ್ಲಿಯಾರ್ ಎಮ್ಮೆಮಾಡು
ಪ್ರಚಾರ ಸಮಿತಿ:
ಬಶೀರ್ ಸಖಾಫಿ ಕೊಟ್ಟಮುಡಿ
ಷರೀಫ್ ಸಹ’ ದಿ ಕೊಡ್ಲಿಪೇಟ
ಅಲಿ ಕೊಟ್ಟಮುಡಿ
ರಿಯಾಜ್ ಸುಂಟಿಕೊಪ್ಪ
ಇಶಾಮ್ ಅಯ್ಯಂಗೇರಿ
ಉಪಹಾರ ವ್ಯವಸ್ಥೆ:
ಅಬ್ದುಲ್ ಖಾದರ್ ಮಡಿಕೇರಿ
ಹನೀಫ್ ಚೆರಿಯಪರಂಬು
ಸಭಾಂಗಣ ವೇದಿಕೆ ವ್ಯವಸ್ಥೆ ;
ಇಸ್ಮಾಯಿಲ್ ಅಯ್ಯಂಗೇರಿ
ಅಶ್ರಫ್ ಕೊಂಡಂಗೇರಿ
ರಹೀಮ್ ಕೊಳಕ್ಕೇರಿ
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ