ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, HBJM ಮಸೀದಿಯ ಎಲ್ಲಾ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಜಮಾಅತಿನ ಬಡ ನಿರ್ಗತಿಕರ ಆಶಾಕಿರಣವಾಗಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಾ, ಹತ್ತಲವಾರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕಳೆದ ಎಂಟು ವರ್ಷಗಳಿಂದ ಮುಂದೆ ಸಾಗುತ್ತಿರುವ ಹಝ್ರತ್ ಬಿಲಾಲ್ ಜುಮ್ಮ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ HBJM ಗಲ್ಫ್ ಸಮಿತಿ ಮೂರುಗೋಳಿ ಇದರ ವಾರ್ಷಿಕ ಮಹಾಸಭೆಯ ದಿನಾಂಕ 04/02/2024 ಆದಿತ್ಯವಾರ ಗಲ್ಫ್ ಸಮಿತಿಯ ಗೌರವಾಧ್ಯಕ್ಷ ಅತಾವುಲ್ಲಾ ಹಿಮಮಿ ಸಖಾಫಿ ಉಸ್ತಾದರ ಹಾಗೂ ಜಮಾತ್ ಅಧ್ಯಕ್ಷ M A ಖಾದರ್ ಹಾಜಿ ಪ್ರಧಾನಕಾರ್ಯದರ್ಶಿ ಬಶೀರ್ ಮಾಸ್ಟರ್ ಇವರ ನೇತೃತ್ವದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಅತಾವುಲ್ಲಾ ಹಿಮಮಿ ಸಖಾಫಿ, ಗೌರವ ಸಲಹೆಗಾರರಾಗಿ ಅಬ್ದುರಹ್ಮಾನ್ ಮನಿಲ M, ಯೂಸುಫ್ EM, ಹಂಝ ಲತೀಫ್ ಬಾರ್ಯ, MA ದಾವೂದ್ ರಫೀಕ್ ಸಅದಿ ಯವರನ್ನು ನೇಮಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ EM ಸಿರಾಜುದ್ದೀನ್ ಮಡಂತಿಲ, ಉಪಾಧ್ಯಕ್ಷರಾಗಿ BMಅಮೀರ್ ಮತ್ತು ಕರೀಂ ಖಂಡಿಗ, ಕೋಶಾಧಿಕಾರಿ BM ಹಮೀದ್ ಮಡಂತಿಲ, ಪ್ರದಾನ ಕಾರ್ಯದರ್ಶಿ MA ಬಶೀರ್, ಜೊತೆ ಕಾರ್ಯದರ್ಶಿ ಸಂಶುದ್ದೀನ್ ಮನಿಲ, EM ಮುಸ್ತಫ KA ರಿಲ್ವಾನ್, ಸಂಘಟನಾ ಕಾರ್ಯದರ್ಶಿ KA ಮಂಝಿರ್, ಸಲಹಾ ಕಾರ್ಯದರ್ಶಿ BPನಿಸಾರ್ (ನಿಚ್ಚು) ಸೇರಿದಂತೆ ಒಟ್ಟು 34 ಸದ್ಯರೊಳಗೊಂಡ ಸಮಿತಿಯನ್ನು ಆರಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ