ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ಸವಣೂರು ಸೆಂಟರ್ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚಿಗೆ ಸವಣೂರು ಸಹಲ್ ಕಾಂಪ್ಲೆಕ್ಸ್ ನಲ್ಲಿರುವ ಕಛೇರಿ ಯಲ್ಲಿ ಜರಗಿತು. ಸೆಂಟರ್ ಅಧ್ಯಕ್ಷರಾದ ಅಶ್ರಫ್ ಸಖಾಫಿ ಸವಣೂರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಅಬ್ಬಾಸ್ ಮುಸ್ಲಿಯಾರ್ ಅಜ್ಜಿಕಟ್ಟೆ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಯೂಸುಫ್ ಸಖಾಪಿ ಬೆಳಂದೂರು ಉಧ್ಘಾಟಿಸಿದರು. ಜಿಲ್ಲಾ ಉಸ್ತುವಾರಿಯಾಗಿ ಸಾಲಿಹ್ ಮುರ ಮತ್ತು ಅಬ್ದುಲ್ಲಾ ಮುಸ್ಲಿಯಾರ್ ಆಗಮಿಸಿದ್ದರು.ಜಿಲ್ಲಾ ಅಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರು 21-22 ಸಾಲಿನ ಪದಾದಿಕಾರಿಗಳ ಚುನಾವಣೆ ನಡೆಸಿಕೊಟ್ಟರು.
ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ಸವಣೂರು ಸತತ ಎರಡನೇ ಭಾರಿ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಖಾಫಿ ಬೆಳಂದೂರು,ಉಪಾಧ್ಯಕ್ಷ ರಾಗಿ ಅಬೂಬಕ್ಕರ್ ಮುಸ್ಲಿಯಾರ್ ಅಜ್ಜಿಕಟ್ಟೆ, ದಅವಾ ಕಾರ್ಯದರ್ಶಿಯಾಗಿ ಉಮರ್ ಮುಸ್ಲಿಯಾರ್ ಸವಣೂರು,ಓರ್ಗನೈಸಿಂಗ್ ಸೆಕ್ರೆಟರಿ ಯಾಗಿ ಶರೀಫ್ ಸಅದಿ ಬೈತ್ತಡ್ಕ, ಸೋಶಿಯಲ್ ಸೆಕ್ರಟರಿಯಾಗಿ ಯಸ್ ಇ ಅಬ್ದುಲ್ಲಾ ಸವಣೂರು, ಇಸಾಬಾ ಕಾರ್ಯದರ್ಶಿಯಾಗಿ ಯೂಸುಫ್ ಬಯಂಬಾಡಿ ಖಜಾಂಜಿಯಾಗಿ ಲತೀಫ್ ಮುಸ್ಲಿಯಾರ್ ಕೂರ ಆಯ್ಕೆಗೊಂಡರು.
ಸದಸ್ಯರಾಗಿ ಉಮರ್ ವೀರಮಂಗಿಲ,ಅಬ್ಬಾಸ್ ಮುಸ್ಲಿಯಾರ್ ಅಜ್ಜಿಕಟ್ಟೆ.,ಅಝೀಝ್ ಸಅದಿ ವೀರಮಂಗಿಲ, ಅಝೀಝ್ ಅಜ್ಜಿಕಟ್ಟೆ, ಸಂಶುದ್ದೀನ್ ಹಾಜಿ ಸರ್ವೆ, ಅಬ್ಬಾಸ್ ಹಾಜಿ ಬೆಳಂದೂರು, ಸುಲೈಮಾನ್ ಕೂರ, ಯೂಸುಫ್ ಪರಣೆ, ಅಬೂಬಕ್ಕರ್ ಫಾಳಿಲಿ ಬೆಳಂದೂರು, ಆಯ್ಕೆಗೊಂಡರು, ಯೂಸುಫ್ ಸಖಾಪಿ ದನ್ಯವಾದ ನೀಡಿದರು.
















ಇನ್ನಷ್ಟು ಸುದ್ದಿಗಳು
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ