ಮರಿಕ್ಕಳ: ಪ್ರಸ್ತುತ ಕೊರೋನ ಮಹಾಮಾರಿ ಹರಡಿ ಲಾಕ್ ಡೌನ್ ನಿಂದಾಗಿ ಮಸೀದಿ ಮದ್ರಸಗಳು ಮುಚ್ಚಲ್ಪಟ್ಟು ಹೆಚ್ಚಿನ ಕಡೆ ಖತೀಬರು, ಉಸ್ತಾದರು ಸಂಬಳ ಕಡಿತ, ವಿಳಂಬಗಳಿಂದ ನಲುಗಿರುವಾಗ ಮರಿಕ್ಕಳ ಜುಮಾ ಮಸ್ಜಿದ್ ನ ಎಲ್ಲಾ ಉಸ್ತಾದರುಗಳಿಗೂ ಪವಿತ್ರ ರಂಝಾನ್ ತಿಂಗಳ ರಜೆ ಸಂಬಳ ಕೊಡುವುದರೊಂದಿಗೆ ಖತೀಬ್ ಹಾಗೂ ಮುಅಝಿನ್ ಉಸ್ತಾದರಿಗೆ ತರಾವೀಹಿನ ಸಂಪೂರ್ಣ ಮೊಬಲಗು ಕೊಡುವುದು ಮಾತ್ರವಲ್ಲದೆ, ಇತರ ಸದರ್ ಹಾಗೂ ಸಹ ಅಧ್ಯಾಪಕರುಗಳಿಗೆ ಒಂದು ತಿಂಗಳ ಸಂಬಳ ಎಕ್ಸ್ಟ್ರಾ ಬೋನಸ್ ಆಗಿ ಕೊಡುವುದರೊಂದಿಗೆ ವರ್ಷಕ್ಕೆ 13 ತಿಂಗಳುಗಳ ವೇತನ ನೀಡುವ ಅಭಿನಂದನಾರ್ಹ ತೀರ್ಮಾನ ಕೈಗೊಳ್ಳುವ ಮೂಲಕ ಇಡೀ ನಾಡಿಗೇ ಮಾದರೀ ಯೋಗ್ಯರಾಗಿರುತ್ತಾರೆ.
ಜಮಾಅತಿನ ಉಸ್ತಾದರುಗಳ ಸಂಕಷ್ಟಕ್ಕೆ ಆಸರೆಯಾಗುವ ಪ್ರಶಂಸನೀಯ ನಿರ್ಣಯ ಕೈಗೊಂಡ ಜಮಾಅತಿನ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಕೊಡಂಚಿಲ್, ಆಡಳಿತ ಮಂಡಳಿ ಹಾಗೂ ಜಮಾಅತಿನ ಎಲ್ಲರಿಗೂ ಅಭಿನಂದನೆಯ ಮಹಾ ಪೂರವೇ ಹರಿದು ಬರುತ್ತಿದೆ.
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ
(ಪ್ರಧಾನ ಕಾರ್ಯದರ್ಶಿ,ಮರಿಕ್ಕಳ ಜುಮಾ ಮಸ್ಜಿದ್)















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ