ಕಟಪಾಡಿ : ದಿನಾಂಕ 6/12/2020 ರಂದು ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆಯು ಶಾಖಾಧ್ಯಕ್ಷ ಫಾರೂಕ್ ಇವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಕಛೇರಿ ಸರಕಾರಿಗುಡ್ಡೆ ಇಲ್ಲಿ ನಡೆಸಲಾಯಿತು.
ಮೇಲ್ಘಟಕದ ವೀಕ್ಷಕರಾಗಿ ಆಗಮಿಸಿದ ರಶೀದ್ ಉಸ್ತಾದ್ ಇವರು ದುವಾ ಹಾಗೂ ಉದ್ಘಾಟನೆ ಮಾಡಿದರು. ಪ್ರ. ಕಾರ್ಯದರ್ಶಿ ಮುಸ್ತಫಾ ಸ್ವಾಗತಿಸಿ , ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
2020/21 ರ ಸಾಲಿನ ನೂತನ ಸಮಿತಿ
ಅಧ್ಯಕ್ಷರು:ಮಹಮ್ಮದ್ ಆಸೀಫ್
ಪ್ರಧಾನ ಕಾರ್ಯದರ್ಶಿ:ಶಾಝ್
ಕೋಶಾಧಿಕಾರಿ:ನಿಹಾಲ್
ಉಪಾಧ್ಯಕ್ಷರು:ಮುಸ್ತಫಾ
ಕಾರ್ಯದರ್ಶಿ:ಶಿಫಾನ್
ಕ್ಯಾಂಪಸ್ ಕಾರ್ಯದರ್ಶಿ:ಆಶಿಕ್
ಸದಸ್ಯರು:ಆಸೀಪ್, ಫಾರೂಕ್, ನಾಸೀರ್, ತೌಪೀಕ್ , ನೌಫಲ್, ಯಾಸಿರ್, ಅಪ್ರಿದ್, ಶಾಹುಲ್ ಹಮೀದ್.
ಗೌರವಾಧ್ಯಕ್ಷರು:ಇಸ್ಮಾಹಿಲ್ ಸರಕಾರಿಗುಡ್ಡೆ
ಗೌರವ ಸಲಹೆಗಾರರು:ಅಕ್ಬರ್ ಬಾಯ್, ಮಜೀದ್ ಸರಕಾರಿಗುಡ್ಡೆ
ನೂತನ ಅಧ್ಯಕ್ಷ ಆಸೀಪ್ ಧನ್ಯವಾದ ಸಲ್ಲಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ