janadhvani

Kannada Online News Paper

ಇಂದಿನಿಂದ ಸುರಿಬೈಲ್ ಉಸ್ತಾದ್ ಆಂಡ್ ನೇರ್ಚೆ: SSF ಬಂಟ್ವಾಳ ಡಿವಿಷನ್ ‌ಯಶಸ್ವಿಗೆ ಕರೆ

ಬಂಟ್ವಾಳ,ಡಿ.11: ಸುರಿಬೈಲು ದಾರುಲ್ ಅಶ್ಅರಿಯ್ಯಾ ಎಜುಕೇಶನ್ ಸೆಂಟರಿನ ಶಿಲ್ಪಿ ಶೈಖುನಾ ಮರ್ಹೂಂ ಸುರಿಬೈಲು ಉಸ್ತಾದರ 18ನೇ ಆಂಡ್ ನೇರ್ಚೆ ಹಾಗೂ ಶೈಖುನಾ ಪಿ.ಎ ಉಸ್ತಾದರ ಅನುಸ್ಮರಣೆ, ಹನೀಫಿ ಸನದುದಾನ ಸಮ್ಮೇಳನವು ನಾಳೆಯಿಂದ ಆರಂಭಗೊಂಡು ಡಿಸೆಂಬರ್ 13 ಕ್ಕೆ ಸಮಾಪ್ತಿ ಗೊಳ್ಳಲಿದೆ.

ಮೂರು ದಿನಗಳ ಕಾರ್ಯಕ್ರಮದಲ್ಲಿ ಹಲವಾರು ಉಲಮಾ ನಾಯಕರು,ಉಮರಾ ನೇತಾರರು ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಂಟ್ವಾಳ ಡಿವಿಷನ್ ಸಮಿತಿಯು ಕರೆ ನೀಡಿದೆ.