janadhvani

Kannada Online News Paper

ಪಂಜರಕೋಡಿ ಜಮಾಅತ್ ವತಿಯಿಂದ ಕೇರಳ/ಕೊಡಗು ಸಂತ್ರಸ್ತರಿಗೆ ನೆರವು.

 

ರಿಫಾಇಯ್ಯಾ ಜುಮ್ಮಾ ಮಸೀದಿ, ಪಂಜರಕೋಡಿ ಜಮಾಅತ್, SMA, SYS & SSF ಸಹಭಾಗಿತ್ವದಲ್ಲಿ ಕೇರಳ ಮತ್ತು ಕೊಡಗಿನಲ್ಲಿರುವ ಸಂತ್ರಸ್ತರಿಗೆ ಧನ ಸಹಾಯ ನೆರವನ್ನು SSF ಮಂಚಿ ಸೆಕ್ಟರ್ ಮುಖಾಂತರ ಕರ್ನಾಟಕ ರಾಜ್ಯ ಸುನ್ನಿ ಕೊಆರ್ಡಿನೇಶನ್ ಸಮಿತಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜುಮ್ಮಾ ಮಸೀದಿ ಖತೀಬ್ ಅಬೂಬಕರ್ ಮದನಿ ಉಸ್ತಾದ್ ಪಂಜರಕೋಡಿ, SYS ಪಂಜರಕೋಡಿ ಬ್ರಾಂಚ್ ಅಧ್ಯಕ್ಷ ಇಬ್ರಾಹಿಂ ಮಣ್ಣಗದ್ದೆ, SSF ಮಂಚಿ ಸೆಕ್ಟರ್ ಅಧ್ಯಕ್ಷ ಅಸ್ಲಮ್ ಪಂಜಿಕಲ್, ಶರೀಫ್ ಹನೀಫಿ ಮಾರ್ನಾಡ್, ಆದಿಲ್ ಬಿ.ಹೆಚ್ ನಗರ, ಹಂಝತ್ತುಲ್ ಖರ್ರಾರ್ ಮುಈನಿ ಉಪಸ್ಥಿತಿಯಿದ್ದರು.

ಇದನ್ನೂ ಓದಿರಿ...