ಉಪ್ಪಿನಂಗಡಿ: SჄS ಕೊಪ್ಪಳ ಯುನಿಟ್ ರಚನೆಗೊಂಡ ಬಳಿಕ ಮೊದಲ ಕಾರ್ಯಕ್ರಮವಾಗಿ ಮಲ್ಹರತುಲ್ ಬದ್ರಿಯ್ಯಾ ಹಾಗೂ ರಮಳಾನ್ ಪೂರ್ವ ಸಿದ್ಧತೆ ತರಗತಿಯನ್ನು ದಿನಾಂಕ 26.02.2024ರ ಬುಧವಾರ ಮಗ್ರಿಬ್ ನಮಾಜಿನ ನಂತರ ನಡೆಸಲಾಯಿತು.
ಅಬ್ದುಲ್ ರಝಾಕ್ ಸಖಾಫಿ ಕೊಪ್ಪಳ ಉಸ್ತಾದರ ದುವಾದೊಂದಿಗೆ ಸಿರಾಜುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಮಲ್ಹರತುಲ್ ಬದ್ರಿಯ್ಯಾ ನಡೆಯಿತು. ಅಬ್ದುಲ್ ರಝಾಕ್ ಸಖಾಫಿ ಉಸ್ತಾದರು ಸ್ವಾಗತಿಸಿದರು. ಸಿರಾಜುದ್ದೀನ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಬ್ದುಲ್ ರಶೀದ್ ಸಖಾಫಿ ಮಜೂರ್ ಉಸ್ತಾದರು ರಮಳಾನ್ ಪೂರ್ವ ಸಿದ್ಧತೆ ತರಗತಿ ನಡೆಸಿದರು.
ನಂತರ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಇದರ ಮುಫತ್ತಿಷರಾದ ಪೆರಿಯಡ್ಕ ಇಸ್ಮಾಯಿಲ್ ಉಸ್ತಾದರು ಹಿತವಚನ ನೀಡಿದರು.


ಉನ್ನತ ವಿದ್ಯಬ್ಯಾಸಕ್ಕಾಗಿ ಬಾಖಿಯಾತ್ ಸ್ವಾಲಿಹಾತ್ ಗೆ ತೆರಳುವ ನೌರೀಜ್ ಕೊಪ್ಪಳ ಹಾಗೂ ಮರ್ಕಝ್ ಗೆ ತೆರಳುವ ಸಿನಾನ್ ಕೊಪ್ಪಳ ಇವರನ್ನು SSF SჄS KMJ KCF ವತಿಯಿಂದ ಗೌರವಿಸಲಾಯಿತು.
ಕೊನೆಯದಾಗಿ ನಮ್ಮಿಂದ ಅಗಲಿದ ಊರಿನ ಎಲ್ಲರ ಮೇಲೆ ತಹ್ಲೀಲ್ ಹೇಳಿ ಮಜೂರ್ ಉಸ್ತಾದರು ದುವಾ ನೆರವೇರಿಸಿದರು.
















ಇನ್ನಷ್ಟು ಸುದ್ದಿಗಳು
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಇಸ್ಲಾಂಪುರ ಹೆಸರನ್ನು ಶ್ರೀರಾಮಪುರ ಎಂದು ಬದಲಿಸಬೇಕು- ಬಿಜೆಪಿ ಶಾಸಕರ ಬೇಡಿಕೆಗೆ ಗ್ರಾಮಸ್ಥರ ವಿರೋಧ
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ
ಡೆಲಿವರಿ ಡ್ರೈವರ್ಗಳಿಗೆ ಹವಾನಿಯಂತ್ರಿತ ವಿಶ್ರಾಂತಿ ಕೇಂದ್ರಗಳು – ದುಬೈ ಆರ್ಟಿಎ ಕೊಡುಗೆ