ತಬೂಕ್: ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ವಧಿಸಲ್ಪಟ್ಟ ಸೌದಿ ಯುವಕನ ತಂದೆ ಆರೋಪಿಗೆ ಕ್ಷಮಿಸಿದ ಘಟನೆ ತಬೂಕ್ ನಲ್ಲಿ ನಡೆದಿದೆ. ಹತ್ಯೆಯಾದ ಸೌದಿ ಯುವಕನ ತಂದೆ ಮುತೈರ್ ಅಲ್ದಯೂಫಿ ಅಲ್-ಅತವಿ ಅಪರಾಧಿಗೆ ಕ್ಷಮಾದಾನ ನೀಡಿದ್ದಾರೆ.
ಆರೋಪಿಗೆ ಕ್ಷಮಾದಾನ ನೀಡುವುದಾದರೆ,ದೊಡ್ಡ ಮೊತ್ತದ ದಯಾಧನ ಪಾವತಿಸುವುದಾಗಿ ಆರೋಪಿಯ ಕುಟುಂಬದ ಪ್ರಸ್ತಾಪಗಳನ್ನು ಮತ್ತು ಆರೋಪಿಗಳಿಗೆ ಕ್ಷಮಾದಾನ ನೀಡಲು ನಡೆಸಿದ ಮಧ್ಯಸ್ಥಿಕೆಯ ಪ್ರಯತ್ನಗಳನ್ನು ಮುತೈರ್ ಅಲ್-ಅತವಿ ತಿರಸ್ಕರಿಸಿದ್ದರು. ಆದರೆ ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ಅವರು ತನ್ನ ನಿಲುವನ್ನು ಬದಲಾಯಿಸಿದರು.
ಮರಣದಂಡನೆಗೆ ಮುನ್ನ, ಸೃಷ್ಟಿಕರ್ತನು ತನ್ನ ಮನಸ್ಸಿಗೆ ಶಾಂತಿ ಮತ್ತು ಅನುಗ್ರಹವನ್ನು ಸುರಿದಿದ್ದಾನೆ ಮತ್ತು ದೇವ ಕೃಪೆ ಆಕಾಂಕ್ಷೆಯಿಂದ ಆರೋಪಿಗೆ ಕ್ಷಮಿಸಲು ಸಿದ್ಧನಾಗಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.ಐದು ವರ್ಷಗಳ ಹಿಂದೆ ತಬೂಕ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿತ್ತು.ಆರೋಪಿ ಮತ್ತು ಮೃತ ಯುವಕನ ನಡುವಿನ ಸಂಘರ್ಷದಲ್ಲಿ ಮುತೈರ್ ಅಲ್-ಅತವಿಯ ಮಗ ಕೊಲ್ಲಲ್ಪಟ್ಟಿದ್ದರು.
















ಇನ್ನಷ್ಟು ಸುದ್ದಿಗಳು
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ