ತಬೂಕ್: ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ವಧಿಸಲ್ಪಟ್ಟ ಸೌದಿ ಯುವಕನ ತಂದೆ ಆರೋಪಿಗೆ ಕ್ಷಮಿಸಿದ ಘಟನೆ ತಬೂಕ್ ನಲ್ಲಿ ನಡೆದಿದೆ. ಹತ್ಯೆಯಾದ ಸೌದಿ ಯುವಕನ ತಂದೆ ಮುತೈರ್ ಅಲ್ದಯೂಫಿ ಅಲ್-ಅತವಿ ಅಪರಾಧಿಗೆ ಕ್ಷಮಾದಾನ ನೀಡಿದ್ದಾರೆ.
ಆರೋಪಿಗೆ ಕ್ಷಮಾದಾನ ನೀಡುವುದಾದರೆ,ದೊಡ್ಡ ಮೊತ್ತದ ದಯಾಧನ ಪಾವತಿಸುವುದಾಗಿ ಆರೋಪಿಯ ಕುಟುಂಬದ ಪ್ರಸ್ತಾಪಗಳನ್ನು ಮತ್ತು ಆರೋಪಿಗಳಿಗೆ ಕ್ಷಮಾದಾನ ನೀಡಲು ನಡೆಸಿದ ಮಧ್ಯಸ್ಥಿಕೆಯ ಪ್ರಯತ್ನಗಳನ್ನು ಮುತೈರ್ ಅಲ್-ಅತವಿ ತಿರಸ್ಕರಿಸಿದ್ದರು. ಆದರೆ ಮರಣದಂಡನೆಗೆ ಕೆಲವೇ ಕ್ಷಣಗಳ ಮೊದಲು ಅವರು ತನ್ನ ನಿಲುವನ್ನು ಬದಲಾಯಿಸಿದರು.
ಮರಣದಂಡನೆಗೆ ಮುನ್ನ, ಸೃಷ್ಟಿಕರ್ತನು ತನ್ನ ಮನಸ್ಸಿಗೆ ಶಾಂತಿ ಮತ್ತು ಅನುಗ್ರಹವನ್ನು ಸುರಿದಿದ್ದಾನೆ ಮತ್ತು ದೇವ ಕೃಪೆ ಆಕಾಂಕ್ಷೆಯಿಂದ ಆರೋಪಿಗೆ ಕ್ಷಮಿಸಲು ಸಿದ್ಧನಾಗಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.ಐದು ವರ್ಷಗಳ ಹಿಂದೆ ತಬೂಕ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿತ್ತು.ಆರೋಪಿ ಮತ್ತು ಮೃತ ಯುವಕನ ನಡುವಿನ ಸಂಘರ್ಷದಲ್ಲಿ ಮುತೈರ್ ಅಲ್-ಅತವಿಯ ಮಗ ಕೊಲ್ಲಲ್ಪಟ್ಟಿದ್ದರು.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು