ಇತ್ತೀಚೆಗೆ ಜಿಲ್ಲೆಯ ಸುಳ್ಯ ಮೂಲದ ಜಗದೀಶ ಕೈವಲ್ತಾಡ್ಕ ಐವರ್ನಾಡು ಎಂಬ ಯುವಕ ತನ್ನ ಸಾಮಾಜಿಕ ಜಾಲ ತಾಣ ಖಾತೆಯಲ್ಲಿ ಪ್ರವಾದಿ ಯವರನ್ನು ನಿಂದನಾತ್ಮಕ ಪದ ಬಳಕೆ ಮಾಡಿ ಕೋಮು ಪ್ರಚೋದಿತ ಸಂದೇಶ ರವಾನೆ ಮಾಡಿ,ಸ್ಥಳೀಯವಾಗಿ ಅಶಾಂತಿ ಸೃಷ್ಟಿಸುವ ಕೃತ್ಯವನ್ನು ಎಸಗಿದ್ದು,ಪೊಲೀಸು ಇಲಾಖೆ ಈ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳ ಬೇಕು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುತುವರ್ಜಿ ವಹಿಸಬೇಕು ಎಂದು ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ.
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.






