ತಾವರೆಗೆರೆ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಸಕ್ರಿಯ ಕಾರ್ಯಕರ್ತರ ತಂಡ Q team ಇದರ ZACVIK ಕಾರ್ಯಕ್ರಮ ಕೊಪ್ಪಳ ಜಿಲ್ಲೆಯ ತಾವರಗೇರಾ ಶಾದೀ ಮಹಲ್ ಸಭಾಂಗಣದಲ್ಲಿ ಎಸೆಸೆಲ್ಸಿ ರಾಜ್ಯ ಡೆಪ್ಯೂಟಿ ಅಧ್ಯಕ್ಷ ಮೌಲಾನಾ ಗುಲಾಮ್ ಹುಸೈನ್ ನೂರಿ ಬೂದುಗುಂಪ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.


ಎಸ್ ವೈ ಎಸ್ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮೌಲಾನ ನಝೀರ್ ಅಹಮ್ಮದ್ ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಕ್ಯು ಟೀಂ ರೂಪುರೇಷೆಗಳು ಹಾಗೂ ಸಂಘಟನೆಯ ಮುಂದಿನ ಗುರಿಯ ಬಗ್ಗೆ ತರಗತಿ ಮಂಡಿಸಿದರು.
ಹಾಫಿಝ್ ಸಲೀಂ ಗಂಗಾವತಿ, ಮೌಲಾನಾ ಖಾಜಾ ರಝಾ ತಾವರಗೇರಾ, ಹಾಫಿಝ್ ವಾಸಿಂ ಹೊಸಪೇಟೆ, ಹಾಫಿಝ್ ಶರೀಫ್ ದಾಸನಾಳ, ಮೌಲಾನಾ ಝಾಹಿದ್ ತಾವರಗೇರಾ, ಹಾಫಿಝ್ ಹುಸೈನ್ ದೇವದುರ್ಗ, ಫಾರೂಖ್ ಹಿಮಮಿ, ಅಬೂಬಕ್ಕರ್ ಮರ್ಝೂಖಿ ಬಳ್ಳಾರಿ, ಮೌಲಾನಾ ಸದ್ದಾಂ ಗುಂಡೂರು, ಇಸ್ಹಾಖ್ ಸಖಾಫಿ ಕುಡತಿನಿ, ನೂರ್ ಮುಹಮ್ಮದ್ ತೋರನಗಲ್ಲು, ಹಾಫಿಝ್ ಯೂಸುಫ್ ತಾವರಗೇರಾ, ಸಿನಾನ್ ಸಖಾಫಿ ಕೃಷ್ಣಾಪುರ ಹಾಗೂ ಸಲೀಂ ಕೊಪ್ಪಳ ಉಪಸ್ಥಿತರಿದ್ದರು.
ಬಳ್ಳಾರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಯ ಕ್ಯು ಟೀಂ ಲೀಡರ್ಸ್ ಗಳು ಹಾಜರಾಗಿದ್ದರು.
ಉತ್ತರ ಕರ್ನಾಟಕ ಕ್ಯು ಟೀಂ ಝೋನಲ್ ಅಡ್ಮಿನ್ ಮೌಲಾನಾ ಹಾಫಿಝ್ ಸಲೀಂ ಗಂಗಾವತಿ ಸ್ವಾಗತಿಸಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ