ಕೊಡಗನ್ನು ಮುಳುಗಿಸಿದ ಭೀಕರ ಪ್ರವಾಹಕ್ಕೆ ಮನೆ ಸೇರಿದಂತೆ ಸರ್ವಸ್ವವನ್ನು ಕಳೆದುಕೊಂಡ ಕೆಸಿಎಫ್ ದುಬೈ ನಾರ್ತ್ ಝೋನ್ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಇರ್ಷಾದ್ ಕೊಂಡಂಗೇರಿ ರವರ ಮನದಾಳದ ಮಾತು
ಮಳೆ ರಾಯನ ಆರ್ಭಟಕ್ಕೆ ತನ್ನ ಆಸ್ತಿಪಾಸ್ತಿ ಎಲ್ಲವನ್ನು ಕಳೆದುಕೊಂಡು ವಾಸಿಸುವ ಮನೆ ಕೂಡ ನೀರಿನಲ್ಲಿ ಕೊಚ್ಚಿ ಹೋಗಿ ದುಖದ ಕಣ್ಣೀರಿಡುತಿದ್ದ ನನ್ನ ತಂದೆ ತಾಯಿ.
ಆದರೆ ಇವತ್ತು ತನ್ನ ಮಕ್ಕಳು ಕಾರ್ಯಾಚರಿಸುವ ಸಂಘಟನೆಯ ಚಿಕ್ಕ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ಅಂತಾರಾಷ್ಟ್ರೀಯ ನಾಯಕರುಗಳು ಕೂಡ ತನ್ನ ಕೊಚ್ಚಿ ಹೋದ ಮನೆಗೆ ಬಂದು ನನ್ನ ತಂದೆ ತಾಯಿಯ ರಿಗೆ ಆಶ್ವಾಸ ನೀಡಿ ದುಆ ನಡೆಸಿ ಸಾಂತ್ವನ ಹೇಳಿದಾಗ ನಿನ್ನೆ ದುಖದ ಕಣ್ಣೀರಿಡುತಿದ್ದ ನನ್ನ ತಂದೆ ತಾಯಿ ಇವತ್ತು ನಾನು ಫೋನ್ ನಲ್ಲಿ ಮಾತಾಡುವಾಗ ಅವರು ನನಗೆ ಹೇಳಿದ ಮಾತು ನಮ್ಮ ಮನೆ ಬಿದ್ದಿದ್ದು ಅಲ್ಲಾಹುವಿನ ಅನುಗ್ರಹವಾಗಿದೆ ಈ ಮನೆ ಇವತ್ತು ನೀರಿನಲ್ಲಿ ಕೊಚ್ಚಿ ಹೋದ್ದರಿಂದ ಹಲವಾರು ಉಲಮಾಗಳು ಆಲಿಮ್ ಗಳು ನಮ್ಮ ಬಿದ್ದು ಹೋದ ಮನೆಗೆ ಬಂದು ದುಆ ನಡೆಸಿದರು ಇದನ್ನು ಹೇಳುವಾಗ ನನ್ನ ತಂದೆ ತಾಯಿ ಇವತ್ತು ಸಂತೋಷದಿಂದ ಕಣ್ಣೀರಿಡುತಿದ್ದರು . ಅವರ ದುಆ ಒಂದೇ ಆಗಿತ್ತು ನನ್ನ ಸಂಪತ್ತು.
ಯಾ ಅಲ್ಲಾ ಈ ನಮ್ಮ ನಾಯಕರುಗಳಿಗೆ ಆಲಿಂಗಳಿಗೆ ನೀನು ಆಫೀಯತನ್ನು ನೀಡು ಯಾ ಅಲ್ಲಾಹ್ …,
ಈ ಎಲ್ಲಾ ಸೌಭಾಗ್ಯ ನನಗೆ ಸಿಕ್ಕಿದ್ದು ನಾನು ನನ್ನ ಸಂಘಟನೆಯ ಚಿಕ್ಕ ಒಂದು ಕಾರ್ಯಕರ್ತ ಅನ್ನುವ ಕಾರಣಕ್ಕಾಗಿದೆ ಅಲ್ ಹಂದುಲಿಲ್ಲಾಹ್ .















ಇನ್ನಷ್ಟು ಸುದ್ದಿಗಳು
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ