ಕೊಡಗನ್ನು ಮುಳುಗಿಸಿದ ಭೀಕರ ಪ್ರವಾಹಕ್ಕೆ ಮನೆ ಸೇರಿದಂತೆ ಸರ್ವಸ್ವವನ್ನು ಕಳೆದುಕೊಂಡ ಕೆಸಿಎಫ್ ದುಬೈ ನಾರ್ತ್ ಝೋನ್ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಇರ್ಷಾದ್ ಕೊಂಡಂಗೇರಿ ರವರ ಮನದಾಳದ ಮಾತು
ಮಳೆ ರಾಯನ ಆರ್ಭಟಕ್ಕೆ ತನ್ನ ಆಸ್ತಿಪಾಸ್ತಿ ಎಲ್ಲವನ್ನು ಕಳೆದುಕೊಂಡು ವಾಸಿಸುವ ಮನೆ ಕೂಡ ನೀರಿನಲ್ಲಿ ಕೊಚ್ಚಿ ಹೋಗಿ ದುಖದ ಕಣ್ಣೀರಿಡುತಿದ್ದ ನನ್ನ ತಂದೆ ತಾಯಿ.
ಆದರೆ ಇವತ್ತು ತನ್ನ ಮಕ್ಕಳು ಕಾರ್ಯಾಚರಿಸುವ ಸಂಘಟನೆಯ ಚಿಕ್ಕ ಕಾರ್ಯಕರ್ತರಿಂದ ಹಿಡಿದು ರಾಷ್ಟ್ರೀಯ ಅಂತಾರಾಷ್ಟ್ರೀಯ ನಾಯಕರುಗಳು ಕೂಡ ತನ್ನ ಕೊಚ್ಚಿ ಹೋದ ಮನೆಗೆ ಬಂದು ನನ್ನ ತಂದೆ ತಾಯಿಯ ರಿಗೆ ಆಶ್ವಾಸ ನೀಡಿ ದುಆ ನಡೆಸಿ ಸಾಂತ್ವನ ಹೇಳಿದಾಗ ನಿನ್ನೆ ದುಖದ ಕಣ್ಣೀರಿಡುತಿದ್ದ ನನ್ನ ತಂದೆ ತಾಯಿ ಇವತ್ತು ನಾನು ಫೋನ್ ನಲ್ಲಿ ಮಾತಾಡುವಾಗ ಅವರು ನನಗೆ ಹೇಳಿದ ಮಾತು ನಮ್ಮ ಮನೆ ಬಿದ್ದಿದ್ದು ಅಲ್ಲಾಹುವಿನ ಅನುಗ್ರಹವಾಗಿದೆ ಈ ಮನೆ ಇವತ್ತು ನೀರಿನಲ್ಲಿ ಕೊಚ್ಚಿ ಹೋದ್ದರಿಂದ ಹಲವಾರು ಉಲಮಾಗಳು ಆಲಿಮ್ ಗಳು ನಮ್ಮ ಬಿದ್ದು ಹೋದ ಮನೆಗೆ ಬಂದು ದುಆ ನಡೆಸಿದರು ಇದನ್ನು ಹೇಳುವಾಗ ನನ್ನ ತಂದೆ ತಾಯಿ ಇವತ್ತು ಸಂತೋಷದಿಂದ ಕಣ್ಣೀರಿಡುತಿದ್ದರು . ಅವರ ದುಆ ಒಂದೇ ಆಗಿತ್ತು ನನ್ನ ಸಂಪತ್ತು.
ಯಾ ಅಲ್ಲಾ ಈ ನಮ್ಮ ನಾಯಕರುಗಳಿಗೆ ಆಲಿಂಗಳಿಗೆ ನೀನು ಆಫೀಯತನ್ನು ನೀಡು ಯಾ ಅಲ್ಲಾಹ್ …,
ಈ ಎಲ್ಲಾ ಸೌಭಾಗ್ಯ ನನಗೆ ಸಿಕ್ಕಿದ್ದು ನಾನು ನನ್ನ ಸಂಘಟನೆಯ ಚಿಕ್ಕ ಒಂದು ಕಾರ್ಯಕರ್ತ ಅನ್ನುವ ಕಾರಣಕ್ಕಾಗಿದೆ ಅಲ್ ಹಂದುಲಿಲ್ಲಾಹ್ .















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ