ವಿಟ್ಲ: ಪ್ರತಿವರ್ಷದಂತೆ ಈ ವರ್ಷವೂ ಪುಣ್ಯ ರಂಜಾನ್ ತಿಂಗಳ ಪ್ರಯುಕ್ತ ಕೊಡಂಗಾಯಿ,ಹಾಗೂ ಟಿಪ್ಪು ನಗರ, ಕರ್ಕಳ ಪರಿಸರದ ಆಯ್ದ 15 ಬಡ ಕುಟುಂಬಗಳಿಗೆ ಅಲ್ ಅಮೀನ್ ಯೂತ್ ಫೆಡರೇಶನ್ (ರಿ) ವತಿಯಿಂದ ಮಾಹಿತಿ ಕಲೆಹಾಕಿ ಸ್ಪೆಷಲ್ ರಂಜಾನ್ ಕಿಟ್ ಸೋಮವಾರ ವೃತ 1 ರಂದು ವಿತರಿಸಲಾಯಿತು.
ಸ್ಥಳೀಯ ಯುವಕರು ಹಾಗೂ ಸಮಿತಿ ವರಿಷ್ಟರ ಸಮ್ಮುಖದಲ್ಲಿ ಮನೆ ಬಾಗಿಲಿಗೆ ತೆರಳಿ ವಿತರಿಸಲಾಯಿತು ಈ ಒಂದು ಪುಣ್ಯ ಕಾರ್ಯಕ್ಕೆ ಸಮಿತಿ ಅಧ್ಯಕ್ಷರಾದ ಅಬ್ದುರಝಾಕ್ ಎಂ ಕೆ ನೇತೃತ್ವದಲ್ಲಿ ಚಾಲನೆ ನೀಡಲಾಯಿತು ಸಮಿತಿ ಉಪಾಧ್ಯಕ್ಷರಾದ ಶರೀಫ್ ಮೆಳಂಗಡಿ, ಸದಸ್ಯರಾದ ರಫೀಕ್ ಪಿ, ಕಾರ್ಯದರ್ಶಿ ಮಜೀದ್ ಟಿ ಎಂ, ಸಂಚಾಲಕರಾದ ಅಝರುದ್ದೀನ್ ಆರ್ ಸಿ ಕೆ, ಸದಸ್ಯರಾದ ಅಶ್ರಫ್ ಡಿ ಎ, ಉಪಾಧ್ಯಕ್ಷರಾದ ರಫೀಕ್ ಆರ್ ಎಂ, ಕೊಶಾದಿಕಾರಿ ಲತೀಫ್ ಎಲ್ ಎಂ, ಪ್ರದಾನ ಕಾರ್ಯದರ್ಶಿ ಉಮರ್ ಕಮ್ಮಾಡಿ, ಹಾಗೂ ಸ್ಥಳೀಯ ಯುವಕರು ಉಪಸ್ಥಿತರಿದ್ದರು_
ವರದಿ: ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ