ಹೊಸದಿಲ್ಲಿ,ಎ.5:‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನನ್ನ ಘೋಷಣೆಯಾಗಿದೆ. ನನ್ನ ಸರಕಾರದಲ್ಲಿ ಧರ್ಮಕ್ಕೆ ಸ್ಥಾನವಿಲ್ಲ’ ಎಂದು ಅವರು ಮುಸ್ಲಿಮರಿಗೆ ಬಿಜೆಪಿ ಸರಕಾರದಲ್ಲಿ ವಿಶ್ವಾಸ ಇಲ್ಲವೇ ಎನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರೆಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ದೇಶದ ಮುಸ್ಲಿಮರಿಗಾಗಿ ಏನು ಮಾಡಿದ್ದೀರಿ ಎಂಬ ಪ್ರಶ್ನೆಗೆ ” ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದೇ ಪ್ರಶ್ನೆ ಕೇಳಲಾಗಿತ್ತು, ಮುಸ್ಲಿಮರಿಗೆ ಮಾತ್ರವಲ್ಲ ಹಿಂದೂಗಳಿಗೂ ಏನೂ ಮಾಡಿಲ್ಲ ರಾಜ್ಯದ ಜನತೆಗಾಗಿ ಮಾಡಿದ್ದೇನೆ. 2022ಕ್ಕೆ ಎಲ್ಲಾ ಬರವಸೆಗಳನ್ನೂ ಮಾಡಿ ಮುಗಿಸುವೆ” ಎಂದು ಎಬಿಪಿ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಮೋದಿ ಹೇಳಿದರು.
ರಾಮ ಮಂದಿರ ನಿರ್ಮಾಣ ತನ್ನೊಬ್ಬನ ಬೇಡಿಕೆಯಲ್ಲ. ದೇಶದ ಜನರು ಅದನ್ನು ಬಯಸುತ್ತಿದ್ದಾರೆ. ರಾಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟಿನ ತೀರ್ಪಿಗೆ ಕಾಯುಬೇಕಾಗುತ್ತದೆ. ಕೆಲವರು ಮತಗಳಿಕೆಗಾಗಿ ಮುಸ್ಲಿಮರ ನಡುವೆ ಅಸುರಕ್ಷಿತಾವಸ್ಥೆ ಬೆಳೆಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆ ಕಪಟತನವಾಗಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.
ಅಧರ್ಮಕ್ಕಿದೆ ಎಂದಾಯಿತು
Neenu muslimarige maadiddu saaku 2022ralli neenu jailalli kambi yenisu fake pakira muslimara raktha kudidu kudisi saakaagilva bamdal raaja???
ಚೊರ್ ಚೋರ್ ಚೋರ್
2019.last ur death date ..by godhi chor
ಯಾವ ಧರ್ಮಕ್ಕೆ ಸ್ಥಾನವಿಲ್ಲ?.
ಖಂಡಿತಾ.. ನ್ಯಾಯ ನೀತಿ ಧರ್ಮಕ್ಕೆ ಸ್ಥಾನವಿಲ್ಲ..
ಚೋರ್ ಹೇ ಚೌಕಿದಾರ
2019 ರಲೆ್ಲ ಎಲಾ್ಲ ಮಾಡಿ ಮುಗಿಸಿದೀ್ದಯ
ಇದು ನಿನ್ನ ಕೊನೆಯ ಚುನಾವಣೆ..2019 ರ ನಂತರ ನಿನಗೆ ಅಡ್ವಾಣಿ ಗೆ ಬಂದ ಸ್ಥಿತಿಯೇ ಬರಲಿದೆ..
Tu chowkidar ka chor hy..
Harami chowkidar, India maarnewaala hy ki chowkidar ka chor… hi,,