ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರಿಯ ಸಮಿತಿಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ದಿನಾಂಕ 08/03/2019 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.00 ರ ತನಕ ಪರ್ವಾನಿಯ ಬದರ್ ಅಲ್ ಶಮಾ ಕ್ಲೀನಿಕ್ ನಲ್ಲಿ ಜರಗಿತು.

ಕೆಸಿಎಫ್ ಸದಸ್ಯರು ಸೇರಿದಂತೆ
ಕುವೈತ್ ನಲ್ಲಿರುವ ಹಲವಾರು ಅನಿವಾಸಿಗಳು ಜಾತಿ ಮತ ಬೇದವಿಲ್ಲದೆ ಇದರ ಸದುಪಯೋಗವನ್ನು ಪಡಕೊಂಡರು.
ಶಿಬಿರದಲ್ಲಿ,ಬಹು| ಹುಸೈನ್ ಎರ್ಮಾಡ್, ಬಹು|ಬಾದುಶಾ ಸಖಾಫಿ,ಜನಾಬ್|ಯಾಕುಬ್ ಕಾರ್ಕಳ, ಬಹು|ಉಮರ್ ಝುಹರಿ, ಜನಾಬ್| ಇಬ್ರಾಹಿಂ ವೇಣೂರು, ಜನಾಬ್|ಮೂಸಾ ಇಬ್ರಾಹಿಂ, ಜನಾಬ್|ಅಬ್ಬಾಸ್ ಬಳೆಂಜ ಹಾಗು
ರಾಷ್ಟ್ರೀಯ ಸಮಿತಿಯ ಉಲೆಮಾ, ಉಮರಾ ನಾಯಕರು ಉಪಸ್ಥಿತರಿದ್ದರು.

ಬದರ್ ಅಲ್ ಶಮಾ ಕ್ಲೀನಿಕ್ ನ ಆಡಳಿತ ನಿರ್ದೇಶಕ ಜನಾಬ್|ಅಬ್ದುಲ್ ರಝ್ಝಾಕ್
ಹಾಗು ಬದರ್ ಅಲ್ ಶಮಾ ಮಾರ್ಕೇಟಿಂಗ್ ಮ್ಯಾನೇಜರ್ ನಿತಿನ್ ರವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಕೊನೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯವತಿಯಿಂದ ಆರೋಗ್ಯ ಶಿಬಿರಕ್ಕೆ ಸಹಕರಿಸಿದ ಕ್ಲೀನಿಕ್ ನ ಆಡಳಿತ ವಿಭಾಗ ಹಾಗು ಸಿಬ್ಬಂದಿ ವರ್ಗಕ್ಕೆ ದನ್ಯವಾದ ಗೈದು ಆರೋಗ್ಯ ಶಿಬಿರವು ಮುಕ್ತಾಯ ಗೊಂಡಿತು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು