ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರಿಯ ಸಮಿತಿಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ದಿನಾಂಕ 08/03/2019 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.00 ರ ತನಕ ಪರ್ವಾನಿಯ ಬದರ್ ಅಲ್ ಶಮಾ ಕ್ಲೀನಿಕ್ ನಲ್ಲಿ ಜರಗಿತು.

ಕೆಸಿಎಫ್ ಸದಸ್ಯರು ಸೇರಿದಂತೆ
ಕುವೈತ್ ನಲ್ಲಿರುವ ಹಲವಾರು ಅನಿವಾಸಿಗಳು ಜಾತಿ ಮತ ಬೇದವಿಲ್ಲದೆ ಇದರ ಸದುಪಯೋಗವನ್ನು ಪಡಕೊಂಡರು.
ಶಿಬಿರದಲ್ಲಿ,ಬಹು| ಹುಸೈನ್ ಎರ್ಮಾಡ್, ಬಹು|ಬಾದುಶಾ ಸಖಾಫಿ,ಜನಾಬ್|ಯಾಕುಬ್ ಕಾರ್ಕಳ, ಬಹು|ಉಮರ್ ಝುಹರಿ, ಜನಾಬ್| ಇಬ್ರಾಹಿಂ ವೇಣೂರು, ಜನಾಬ್|ಮೂಸಾ ಇಬ್ರಾಹಿಂ, ಜನಾಬ್|ಅಬ್ಬಾಸ್ ಬಳೆಂಜ ಹಾಗು
ರಾಷ್ಟ್ರೀಯ ಸಮಿತಿಯ ಉಲೆಮಾ, ಉಮರಾ ನಾಯಕರು ಉಪಸ್ಥಿತರಿದ್ದರು.

ಬದರ್ ಅಲ್ ಶಮಾ ಕ್ಲೀನಿಕ್ ನ ಆಡಳಿತ ನಿರ್ದೇಶಕ ಜನಾಬ್|ಅಬ್ದುಲ್ ರಝ್ಝಾಕ್
ಹಾಗು ಬದರ್ ಅಲ್ ಶಮಾ ಮಾರ್ಕೇಟಿಂಗ್ ಮ್ಯಾನೇಜರ್ ನಿತಿನ್ ರವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಕೊನೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿಯವತಿಯಿಂದ ಆರೋಗ್ಯ ಶಿಬಿರಕ್ಕೆ ಸಹಕರಿಸಿದ ಕ್ಲೀನಿಕ್ ನ ಆಡಳಿತ ವಿಭಾಗ ಹಾಗು ಸಿಬ್ಬಂದಿ ವರ್ಗಕ್ಕೆ ದನ್ಯವಾದ ಗೈದು ಆರೋಗ್ಯ ಶಿಬಿರವು ಮುಕ್ತಾಯ ಗೊಂಡಿತು.















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ