ಕರ್ನಾಟಕ ಕಲ್ಚರಲ್ ಫೌಂಡೇಶನ್(KCF) ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ “ಪ್ರವಾದಿ ﷺ ಕಾಲಾತೀತ ಮಾರ್ಗದರ್ಶಿ” ಎಂಬ ಘೋಷ ವಾಕ್ಯದೊಂದಿಗೆ 2025ರ ಆಗಸ್ಟ್ 29 ರಂದು ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ಕೂರತ್ ದುಆ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಬಹು|ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ (ಅಧ್ಯಕ್ಷರು SSF ಕರ್ನಾಟಕ), ಮುಖ್ಯ ಅತಿಥಿಯಾಗಿ
ಜನಾಬ್ ಅಬ್ದುಲ್ ಲತೀಫ್ ಸುಂಟಿಕೊಪ್ಪ
(ಅಧ್ಯಕ್ಷರು ಮುಸ್ಲಿಂ ಜಮಾತ್ ಕೊಡಗು) ಮುಂತಾದವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಜುಲೈ 25 ಶುಕ್ರವಾರ ಸಂಜೆ 7:00ಕ್ಕೆ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ರಚಿಸಲಾಯಿತು.

ಛೇರ್ಮನ್ ಆಗಿ ಹುಸೈನ್ ಎರ್ಮಾಡ್, ಕನ್ವಿನರ್ ಆಗಿ ಯಾಕೂಬ್ ಕಾರ್ಕಳ ಮತ್ತು ಕೋಶಾಧಿಕಾರಿಯಾಗಿ ಇಕ್ಬಾಲ್ ಕಂದಾವರ ಅವರನ್ನು ಆಯ್ಕೆ ಮಾಡಲಾಯಿತು.
ಹಾಗೂ ಕೆಳಕಂಡ ವಿಭಾಗಕ್ಕೆ ನಾಯಕರನ್ನು ಆಯ್ಕೆಮಾಡಲಾಯಿತು.
ಪ್ರಚಾರ ಸಮಿತಿ
ಛೇರ್ಮನ್ : ಹೈದರ್ ಉಚ್ಚಿಲ
ಕನ್ವೀನರ್ : ಸಿರಾಜ್ ಸುಂಟಿಕೊಪ್ಪ,ಶಫೀಕ್ ಅಹ್ಸನಿ,ಶಂಸುದ್ದೀನ್ ಬೆಜ್ಜವಳ್ಳಿ ಆಸಿಫ್ ಸಾಗರ್,ಇಲ್ಯಾಸ್ ಮೊಂಟುಗೊಳಿ,ಇಸ್ಮಾಯಿಲ್ ಬೊಳ್ಳಾಯಿ,ಇಕ್ಬಾಲ್ ಎಡಪದವು,ಅನ್ವರ್ ಕುಂಜಾಲ್
ಸಭಾಂಗಣ ವೇದಿಕೆ ವ್ಯವಸ್ಥೆ
ಛೇರ್ಮನ್ : ಇಬ್ರಾಹಿಮ್ ವೇಣೂರು
ಕನ್ವೀನರ್ : ತೌಫೀಕ್ ಕಾರ್ಕಳ,ಅಝೀಝ್ ತಿಂಗಳಾಡಿ
ಐ ಟೀಂ
ಛೇರ್ಮನ್ : ಉಮರ್ ಝುಹ್ರಿ
ಕನ್ವೀನರ್ : ಕಲಂದರ್ ಚೊಕ್ಕಬೆಟ್ಟು,ಶೌಕತ್ ಶಿರ್ವ,ಇರ್ಷಾದ್ ಬಾಲುಪೇಟ್
ವಾಹನ ವ್ಯವಸ್ಥೆ
ಛೇರ್ಮನ್ : ಉಸ್ಮಾನ್ ಕೋಡಿ
ಕನ್ವೀನರ್ : ಅನ್ವರ್ ಬಜ್ಪೆ
ಉಪಹಾರ ವ್ಯವಸ್ಥೆ
ಛೇರ್ಮನ್ : ಜಮಾಲ್ ಮಣಿಪುರ
ಕನ್ವೀನರ್ : ರಹೀಂ ಕ್ರಷ್ಣಾಪುರ,ಶಂಸುದ್ದೀನ್ ಕೋಡಿ,ಇಬ್ರಾಹಿಮ್ ಅಡ್ಕಾರ್,ಹಮೀದ್ ಮುಳೂರ್,ಸಿರಾಜ್ ಕುರಿಯ,ಅಬ್ಬಾಸ್ ಪಾಳ್ಯ
ಅತಿಥಿ ಸತ್ಕಾರ
ಛೇರ್ಮನ್ : ಅಬ್ಬಾಸ್ ಬಳಂಜ
ಕನ್ವೀನರ್ : ಇಬ್ರಾಹಿಮ್ ಕಾಯಾರ್, ಹೈದರ್ ಪಟ್ಟೋರಿ, ಸಮೀರ್ ತಲಪಾಡಿ
ಸ್ಟಾರ್ ಟೀಂ
ಛೇರ್ಮನ್ : ಕಾಸಿಂ ಉಸ್ತಾದ್ ಬೆಳ್ಮ
ಕನ್ವೀನರ್ : ಹಸೈನಾರ್ ಮೊಂಟ್ಗೊಳಿ
ಡಿಜಿಟಲ್ ಬ್ಯಾನರ್ & ಸೊವಿನರ್
ಛೇರ್ಮನ್ : ಬಾದುಶ ಸಖಾಫಿ
ಕನ್ವೀನರ್ : ಶಾಹುಲ್ ಹಮೀದ್ ಸಅದಿ, ವಹೀಬ್ ಕೆ.ಸಿರೋಡ್,ಅಬ್ದುಲ್ ಖಾದರ್ ಸಖಾಫಿ,ಇರ್ಷಾದ್ ಸಖಾಫಿ,ಅಬ್ದುಲ್ ಮಾಲಿಕ್,ಕಲಂದರ್ ಶಾಫಿ,ಝಕರಿಯ್ಯಾ ಆನೆಕಲ್.
ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಸ್ವಾಗತಿಸಿದರು. ಇಬ್ರಾಹಿಮ್ ವೇಣೂರು ಧನ್ಯವಾದಗೈದರು.
ವರದಿ ಪ್ರಕಾಶನ ಮತ್ತು ಪ್ರಚಾರ ವಿಭಾಗ ಕೆಸಿಎಫ್ ಕುವೈಟ್
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ