janadhvani

Kannada Online News Paper

ಮಂಗಳಪೇಟೆ SYS ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಪುನರಾಯ್ಕೆ.

ಮಂಗಳಪೇಟೆ SYS ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ವರದಿ ವಾಚನ ಮತ್ತು ಲೆಕ್ಕಪತ್ರ ಮಂಡನೆಯ ಬಳಿಕ ನೂತನ ಸಾಲಿನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

ಅಧ್ಯಕ್ಷರು:ಅಬ್ದುಲ್ ಮಜೀದ್ ಉಪಾಧ್ಯಕ್ಷ:ಅಬ್ದುಲ್ ರಝಾಕ್ ಪ್ರಧಾನ ಕಾರ್ಯದರ್ಶಿ:ಎಂ ಹೆಚ್ ಹಸನ್ ಝುಹ್‌ರಿ ಸಾಂತ್ವನ ಕಾರ್ಯದರ್ಶಿ:
ಶರಫ್ರಾಝ್
ದ‌ಅ್‌ವಾ ಕಾರ್ಯದರ್ಶಿ:
MA ಇಸ್ಮಾಯಿಲ್ ನ‌ಈಮಿ
ಕೋಶಾಧಿಕಾರಿ:
ಮುಹಮ್ಮದ್ ತಸ್ಬೀರ್.ಸಭೆಯಲ್ಲಿ ಸೆಂಟರ್ ಸಮಿತಿಯಿಂದ ಇಸ್ಮಾಯಿಲ್, ಪಕ್ರುದ್ದೀನ್ ಬಾವ ಹನೀಫ್,ಬಾವಾಕ ಹಾಜರಿದ್ದರು.