ಮಂಗಳೂರು: ಸುಳ್ಳನ್ನೇ ಬಂಡವಾಳವನ್ನಾಗಿ ಬಳಸುವ ಚಕ್ರವರ್ತಿ ಸೂಲಿಬೆಲೆಯು ಮುಸ್ಲಿಮರ ಕುರಿತು ಹಸಿ ಹಸಿ ಸುಳ್ಳು ಹೇಳುವ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಸಭಿಕರಿಂದ ಚಪ್ಪಾಳೆ ಗಿಟ್ಟಿಸಲು, ಪೇಜ್ಗಳಲ್ಲಿ ಲೈಕ್ ಪಡೆಯಲು ಯಾವ ಸುಳ್ಳನ್ನು ಹೇಳಲು ಹೇಸದ ಇಂತಹಾ ಪೇಮೆಂಟ್ ವಾಗ್ಮಿಗಳನ್ನು ಸಮಾಜವು ಬಹಿಷ್ಕರಿಸಬೇಕಿದೆ.
ಮುಸ್ಲಿಮರಲ್ಲಿ ಜಾತಿ ತಾರತಮ್ಯವಿದೆ, ಕೆಲ ಜಾತಿಯವರ ಮನೆಯಲ್ಲಿ ಊಟಮಾಡರದು ಎಂಬೆಲ್ಲಾ ಸುಳ್ಳು ಮಾಹಿತಿಯನ್ನು ನೀಡುವ ಸೂಲಿಬೆಲೆಯ ವಿಕೃತ ನಡೆಯನ್ನು ವಿರೋಧಿಸಬೇಕಿದೆ.
ಇಸ್ಲಾಮಿನಲ್ಲಿ ಯಾವ ಜಾತಿಯೂ ಇಲ್ಲ,
ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ ಧರ್ಮವಾಗಿದೆ ಇಸ್ಲಾಂ.
ಅಲ್ಲಿ ಕರಿಯ ಬಿಳಿಯ ಶ್ರೀಮಂತ ಬಡವ ಕೀಳ್ಜಾತಿ ಮೇಲ್ಜಾತಿ ಎಂಬ ಯಾವುದೇ ತಾರತಮ್ಯವಿಲ್ಲ.
ಸೃಷ್ಟಿಕರ್ತನ ಮುಂದೆ ಓರ್ವ ಮುಸ್ಲಿಂ ಎಂದು ಮಾತ್ರವಾಗಿರುತ್ತದೆ.
ಅದರಲ್ಲಿ ಸಯ್ಯಿದ್ ಎಂದು ಕರೆಯಲ್ಪಡುವವರು ಪ್ರವಾದಿ ಮುಹಮ್ಮದ್ ಸ-ಅ ಕುಟುಂಬದವರು ಎಂಬ ಕಾರಣಕ್ಕೆ ಪ್ರತೇಕ ಗೌರವವನ್ನು ನೀಡಲಾಗುತ್ತದೆ. ಧರ್ಮವನ್ನು ಕಲಿತಿರುವ ಧರ್ಮಗುರುಗಳಿಗೂ ಪ್ರತೇಕ ಗೌರವ ಇರುತ್ತದೆ.
ಅದನ್ನು ಬೇರೆ ಧರ್ಮಕ್ಕೆ ಹೋಲಿಸಿ ಇಸ್ಲಾಮಿನಲ್ಲೂ ಜಾತಿ ಇದೆ ಎಂದು ಸುಳ್ಳು ಹೇಳಿ ಸಂತೋಷ ಪಡುವ ವಿಕೃತ ಮನಸಿನ ಭಾಷಣವನ್ನು ಸಮಾಜವು ಭಹಿಷ್ಕರಿಸಬೇಕಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ