ಕಡಬ: ಕಡಬ ಸುನ್ನೀ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ರಾದ ಬಶೀರ್ ಸಅದಿ ಪೀನ್ಯ ಬೆಂಗಳೂರು, ರಾಜ್ಯ ಇಸಾಬ ಉಪಾಧ್ಯಕ್ಷರಾದ ಇಬ್ರಾಹಿಂ ಕಲೀಲ್ ಅಲ್ ಮಾಲಿಕಿ, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಕ್ಷರಾದ ಅಶ್ರಫ್ ಸಖಾಫಿ ಮಾಡಾವು , ಕೊಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಸೋಶಿಯಲ್ ಉಪಾಧ್ಯಕ್ಷರಾದ ಅಜೀಝ್ ಚೆನ್ನಾರ್ ರವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ವೈ.ಎಸ್ ಕಡಬ ಝೊನ್ ಅಧ್ಯಕ್ಷರಾದ ಕೆ.ಎಚ್.ಹಂಝ ಕಳಾರ, ಕೊಶಾಧಿಕಾರಿ ಝಿಯಾರ್ ಕೊಡಿಂಬಾಳ, ಇಸಾಬ ಕಾರ್ಯದರ್ಶಿ ಯೂನುಸ್ ಕಡಬ, ಗಫ್ಫಾರ್ ನೆಲ್ಯಾಡಿ, ಸಿದ್ದೀಕ್ ಕಡಬ, ಕೆ.ಎಂ.ಜೆ ಮುಖಂಡರಾದ ಕೆ.ಇ ಅಬೂಬಕ್ಕರ್, ಉಮ್ಮರ್ ತಾಜ್ ನೆಲ್ಯಾಡಿ, ಎನ್.ಎಸ್ ಸುಲೈಮಾನ್, ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಅಬ್ಬಾಸ್ ಪಡುಬೆಟ್ಟು, ಕೆ.ಸಿ.ಎಫ್ ನಾಯಕರಾದ ರಿಯಾ ಎನ್.ಕೆ ನೆಲ್ಯಾಡಿ, ಕೆ.ಎಂ ಅಯ್ಯುಬ್ ಮೊರಂಕಾಳ, ಹನೀಫ್ ಝುಂ ಝುಂ ಎಸ್.ವೈ.ಎಸ್ ನಾಯಕರಾದ ಅಶ್ರಫ್ ಮದನಿ ಹೊಸಮಜಲು, ಅಶ್ರಫ್ ಸಿ.ಎಂ, ರಹಿಮಾನ್ ನೆಲ್ಯಾಡಿ, ಸಹಿತ ಹಲವು ನಾಯಕರು ಉಪಸ್ಥಿತಿಯಿದ್ದರು. ಬಶೀರ್ ಚೆನ್ನಾರ್ ಸ್ವಾಗತಿಸಿ ಝೊನ್ ಪ್ರಧಾನ ಕಾರ್ಯದರ್ಶಿ ಫಾರೂಕ್ ನೆಲ್ಯಾಡಿ ವದಿಸಿದರು
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ