ಬುರೈದ : ಬೆಳ್ತಂಗಡಿ ತಾಲೂಕು ನಾವೂರು ನಿವಾಸಿ ಬುರೈದದಲ್ಲಿ ಉದ್ಯೋಗದಲ್ಲಿರುವ ಹೈದರ್ ಎಂಬವರ 2 ವರ್ಷ ಪ್ರಾಯದ ಗಂಡು ಮಗು ಮುಹಮ್ಮದ್ ಅಬ್ಯಾನ್ ಆದಿತ್ಯವಾರ ಅಲ್ಲಾಹುವಿನ ಅನುಲಂಘನೀಯ ವಿಧಿಗೆ ವಿದೇಯವಾಗಿ ಬುರೈದ ಸೆಂಟ್ರಲ್ ಹಾಸ್ಪಿಟಲ್ ನಲ್ಲಿ
ಮರಣ ಹೊಂದಿತು.
ತಕ್ಷಣ ಊರಿನಿಂದ ಮೃತರ ಬಂಧುಗಳು KCF ಅಲ್ ಕಸೀಮ್ ಝೋನ್ ನಾಯಕರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ನಾಯಕರಾದ ಯಾಕೂಬ್ ಸಖಾಫಿ , ತಾಜುದ್ದೀನ್ ಕೆಮ್ಮಾರ , ಅಬ್ದುಲ್ ಖಾದರ್ ಕಣ್ಣಂಗಾರ್ , ಸಮಾಜ ಸೇವಕ ಲತೀಫ್ ಶೇರಿ ನೇತೃತ್ವದ ತಂಡವು ತಕ್ಷಣ ಆಸ್ಪತ್ರೆಗೆ ತೆರಳಿ ಮೃತ ಮಗುವಿನ ತಂದೆ , ಹಾಗೂ ಕುಟುಂಬಸ್ಥರನ್ನು ಕಂಡು ಸಾಂತ್ವನವನ್ನು ಹೇಳಿ , ಮಗುವಿನ ದಫನ ಕಾರ್ಯಕ್ಕೆ ಬೇಕಾಗುವ ಎಲ್ಲಾ ದಾಖಲೆ ಪತ್ರವನ್ನು KCF ಅಲ್ ಕಸೀಮ್ ಸಾಂತ್ವನ ಇಲಾಖೆ ನೇತೃತ್ವವು ತಕ್ಷಣ ಸರಿ ಪಡಿಸಿ 4-03-2025 ನೇ ಮಂಗಳವಾರ ಸಂಜೆ ಬುರೈದ ಹಯ್ಯಲ್ ಕಲೀಜ್ ಮಸೀದಿ ಖಬರ್ ಸ್ಥಾನದಲ್ಲಿ ದಫನ ಮಾಡಲಾಯಿತು.
ಮೃತ ಮಗುವಿನ ಕುಟುಂಬಸ್ಥರು, KCF ಕಾರ್ಯಕರ್ತರು , ಮಂಗಳೂರು ಮೂಲದ ಪ್ರವಾಸಿ ಸಹೋದರರು ದಫನ ಕಾರ್ಯದಲ್ಲಿ ಪಾಲ್ಗೊಂಡರು.
ಸಾಂತ್ವನ ಇಲಾಖೆ
ಕರ್ನಾಟಕ ಕಲ್ಚರಲ್ ಪೌಂಡೇಶನ್(ಕೆಸಿಎಫ್) ಅಲ್ ಕಸೀಮ್ ಝೋನ್
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು
ರಂಜಾನ್ ತಿಂಗಳಲ್ಲಿ 3.6 ಲಕ್ಷ ಉಮ್ರಾ ಯಾತ್ರಿಕರಿಗೆ ಉಚಿತ (ತಹಲ್ಲುಲ್) ಕ್ಷೌರ ಸೇವೆ