ನೂರನಿಯ್ಯ ಜುಮಾ ಮಸೀದಿ ಸಾಂಬರ್ ತೋಟ ಇದರ ಕತಾರ್ ಸಮಿತಿಯ ವಿಶೇಷ ಸಮಾವೇಶವು ಅರಬಿ ಕುಂಞ ರವರ ಅಧ್ಯಕ್ಷತೆ ಮತ್ತು ಶರೀಫ್ ಸಖಾಫಿರವರ ಉದ್ಫಾಟನೆಯೊಂದಿಗೆ ದಿನಾಂಕ 10/01/2025 ರಂದು ಅರಬಿ ಕುಂಞ ಇವರ ದೋಹಾ ನಿವಾಸದಲ್ಲಿ ನಡೆದು ನೂತನ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರು: ಅರಬಿ ಕುಂಞ
ಉಪಾಧ್ಯಕ್ಷರು : ಶಮೀರ್, ಉಮರ್
ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ಶರೀಫ್ ಸಖಾಫಿ
ಜೊತೆ ಕಾರ್ಯದರ್ಶಿಗಳು: ಬಾತಿಶ್ ಕತಾರ್, ಕಬೀರ್
ಕೋಶಾಧಿಕಾರಿ: ಅಹ್ಮದ್ ಕುಂಞ ಕತಾರ್
ಉಪ ಕೋಶಧಿಕಾರಿ: S. ಅಬ್ದುಲ್ಲಾ
ರಿಶೀವರ್ಸ್: ಅನೀಝ್
ಲೆಕ್ಕಾಧಿಕಾರಿ: ಶಿಯಾಬ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಪ್ SK, ಜಲೀಲ್ P, Sk ಅಶ್ರಪ್, ಬಶೀರ್ SK, ಅಹ್ಮದ್ ನಝೀರ್, ಸಿದ್ದೀಕ್ M, ಸಮೀರ್, ಅನೀಸ್, ಜಲೀಲ್ ಸಂಪತ್, ಫಾಯಿಝ್, ರಿಯಾಝ್.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ