ಜಿದ್ದಾ :KCF ಬವಾದಿ ಸೆಕ್ಟರ್ ಜಿದ್ದಾ ಅಯೋಜಿಸಿದ ದ್ಸಿಕ್ರ್ ಮಜ್ಲಿಸ್ ಮತ್ತು ಉಲಮಾ ನೇತಾರರ ಅನುಸ್ಮರಣೆ ಸಂಗಮವು ಇತ್ತೀಚೆಗೆ ನಡೆಯಿತು.
ಸಮಾರಂಭದಲ್ಲಿ, ದಾರುಲ್ ಹಿಕ್ಮ ಕೇಂದ್ರ ಸಮಿತಿ ಬೆಳ್ಳಾರೆ ಇದರ ಅಧ್ಯಕರಾದ ಬಹುಮಾನ್ಯ ಸಯ್ಯಿದ್ ಜಮಲುಲ್ಲೆಲಿ ಕಾಜೂರ್ ತಂಙಳ್ ರಿಗೆ ದಾರುಲ್ ಹಿಕ್ಮ ಜಿದ್ದಾ ಸಮಿತಿ ವತಿಯಿಂದ ಅಬ್ಬಾಸ್ ಹಾರಾಡಿಯವರ ನೇತ್ರತ್ವದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರೀಫ್ ಸಕಾಫಿ ಕಿಲ್ಲೂರು, ಕೆ ಸಿ ಎಫ್ ಬಾವಾದಿ ಸೆಕ್ಟರ್ ರ್ಅಧ್ಯಕ್ಷರಾದ ನಾಫಿ ತಂಙಲ್ ಹಾಗೂ ಕೆ ಸಿ ಎಫ್ ನ ನಾಯಕರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು
ರಂಜಾನ್ ತಿಂಗಳಲ್ಲಿ 3.6 ಲಕ್ಷ ಉಮ್ರಾ ಯಾತ್ರಿಕರಿಗೆ ಉಚಿತ (ತಹಲ್ಲುಲ್) ಕ್ಷೌರ ಸೇವೆ
ಸೌದಿ: ರಂಜಾನ್ ಆರಂಭದಿಂದ ಚಳಿಗಾಲ ಮತ್ತೆ ತೀವ್ರ- ಹವಾಮಾನ ತಜ್ಞರಿಂದ ಮಾಹಿತಿ
ಯಾತ್ರಿಕರ ಗಮನಕ್ಕೆ: ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಬದಲಾವಣೆ
ಸೌದಿ: ಹಜ್ಜ್ ಗೆ ಸಿದ್ಧತೆ- ಆನ್ಲೈನ್ನಲ್ಲಿ ಸಂದರ್ಶಕ ವೀಸಾಗಳ ನವೀಕರಣ ಸ್ಥಗಿತ