ಮನಾಮ : ಬಹರೈನ್ ಮಸೀದಿಗಳಲ್ಲಿ ಎರಡು ವಾರಗಳವರೆಗೆ ಪ್ರಾರ್ಥನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ನಿರ್ಧಾರವು ಫೆಬ್ರವರಿ 11 ರಿಂದ ಜಾರಿಗೆ ಬರಲಿದೆ. ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ.
ಕಳೆದ ದಿನ, ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಜನರು ನಿಧನ ಹೊಂದಿದ್ದರು. 719 ಮಂದಿಗೆ ಹೊಸತಾಗಿ ಕೋವಿಡ್ ದೃಢಪಡಿಸಲಾಗಿದೆ. ಈ ಪೈಕಿ 323 ಮಂದಿ ವಲಸಿಗರಾಗಿದ್ದಾರೆ. ಪ್ರಸ್ತುತ, 6036 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 46 ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನೂ 461 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನಷ್ಟು ಸುದ್ದಿಗಳು
ಸರ್ಕಾರವನ್ನು ಟೀಕಿಸುವುದು ದೇಶದ್ರೋಹವಲ್ಲ- ಸುಪ್ರೀಂಕೋರ್ಟ್
ರಾಸಲೀಲೆ ಪ್ರಕರಣ: ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ
ನೇಪಾಳ ಮೂಲಕ ಸೌದಿಗೆ ಪ್ರಯಾಣ- ಹಣ ಪಾವತಿ ಮುನ್ನ ಗಮನಿಸಿ
ಕೊರೊನಾ ಲಸಿಕೆಗೆ ಗರಿಷ್ಠ 250 ರೂಪಾಯಿ ಶುಲ್ಕ
ಕೇರಳ – ಮೀನಿನ ಬಲೆಯಲ್ಲಿ ವಿಮಾನದ ಯಂತ್ರಾವಶೇಷಗಳು ಪತ್ತೆ
ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ: ದಿನಾಂಕ ಪ್ರಕಟ