ಅಲ್ ಹರಮೈನ್ ಅಸೋಸಿಯೇಷನ್ ಸೂರಿಂಜೆ ಜುಬೈಲ್ ಕಮಿಟಿಯ ವಾರ್ಷಿಕ ಮಹಾಸಭೆಯು ದಿನಾಂಕ 16/8/2019 ಶುಕ್ರವಾರ ಜುಮಾ ನಮಾಝಿನ ನಂತರ ಜುಬೈಲ್ ನ ಪ್ರಸಿದ್ಧ ರಿಝಯತ್ ಕಾಂಪೌಂಡ್ನಲ್ಲಿ ಜನಾಬ್ ಸುಲೈಮಾನ್ ಮಿಲನ್ ಸೂರಿಂಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ತವ್ಹೀದ್ KH ದುಆ ಮೂಲಕ ಸಭೆಗೆ ಚಾಲನೆ ನೀಡಿದರು. ಮುಸ್ತಫಾ ಸುಲೈಮಾನ್ ಕಿರಾತ್ ಪಠಿಸಿದರು.

SA ಇಜ್ಝುದ್ದೀನ್ ಸ್ವಾಗತ ಭಾಷಣ ಮಾಡಿದರು. ರಫೀಕ್ kh ಉದ್ಘಾಟಿಸದರು. ಕಾರ್ಯದರ್ಶಿ BA ಸ್ವಾದಿಕ್ ಸೂರಿಂಜೆ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.
2019-20 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಈ ಕೆಳಗಿನಂತೆ ಆರಿಸಲಾಯಿತು.
ಗೌರವಾಧ್ಯಕ್ಷರು. ಅಬ್ದುಲ್ ಹಮೀದ್ ಬೊಳ್ಳಾರ್
ಅಧ್ಯಕ್ಷರು – ನಿಶಾನ್ ಮಿಲನ್
ಪ್ರಧಾನ ಕಾರ್ಯದರ್ಶಿ – BA ಸ್ವಾದಿಕ್ ಸೂರಿಂಜೆ
ಕೋಶಾಧಿಕಾರಿ – SA ಉಬೈದುಲ್ಲಾಹ್.
ಉಪಾಧ್ಯಕ್ಷರು – ಸಾಜಿದ್ KH, ಸೆಯ್ಯದ್ SA
ಜೊತೆ ಕಾರ್ಯದರ್ಶಿ – ತವ್ಹೀದ್ ಪಂಜ, ಇರ್ಷಾದ್ KB, ಜಾವೀದ್ ಪಂಜ.
ಸಂಚಾಲಕರಾಗಿ – ಇಜ್ಝುದ್ದೀನ್ SA, ದಾವೂದ್ KH, ಆರಿಫ್ ಶಿಬರೂರ್
ಸಲೆಹೆಗಾರರಾಗಿ – ಸುಲೈಮಾನ್ ಮಿಲನ್, ರಫೀಕ್ KH, SA ಫಾರೂಕ್
ಆರಿಸಲಾಯಿತು.
ಕೊನೆಯಲ್ಲಿ ಸಾಜಿದ್ KH ಧನ್ಯವಾದ ಸಮರ್ಪಿಸಿ ಅಂದಿನ ಸಭೆಯನ್ನು ಮೂರು ಸ್ವಲಾತ್ನೊಂದಿಗೆ ಮುಕ್ತಾಯಗೊಳಿಸಲಾಯಿತು















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ