ಕುವೈಟ್: ಕರ್ನಾಟಕ ಕಲ್ಚರಲ್ ಫೌಂಡೇಶನ್
ಕೆ.ಸಿ.ಎಫ್ ಕುವೈತ್ ಸೌತ್ ಝೋನ್ ವತಿಯಿಂದ ಜೀಲಾನಿ ಅನುಸ್ಮರಣೆ ಕಾರ್ಯಕ್ರಮವು ಇಂದು 01/01/2019 ಸಂಜೆ 6:30 ಕ್ಕೆ ನಡೆಯಲಿದೆ.
ದಮಾಕ್ ಲಾಂಡ್ರಿ ವಿಲ್ಲಾ ಮಹಾಬೂಲ್ಲಾ ದಲ್ಲಿ ನಡೆಯುವ ಪ್ರಸ್ತುತ ಕಾರ್ಯಕ್ರಮದಲ್ಲಿ ಬಹುಮಾನ್ಯ.ಸೆಯ್ಯದ್ ಅಲವಿ ಸಖಾಫಿ ಮಂಗಾಫ್ ತಂಙಳ್_ (ಅದ್ಯಕ್ಷರುI.C.F ಫಾಹಿಲ್ ಕೇಂದ್ರ ಕಮಿಟಿ)ದುವಾ ಆಶಿರ್ವಚನ ನೀಡುವರು.

ಕಾರ್ಯಕ್ರಮದ ವಿವರ:
ಅದ್ಯಕ್ಷತೆ:ಬಹು| ಶಾಹುಲ್ ಹಮೀದ್ ಝುಹ್ರಿ,ಸಅದಿ (ಚೆಯರ್ಮನ್ ಕೆ.ಸಿ.ಎಫ್ ಸೌತು ಝೋನ್)
ಉದ್ಘಾಟನೆ:ಬಹು| ಅಬ್ದುಲ್ ರಹ್ಮಾನ್ ಸಖಾಫಿ_(ಅದ್ಯಕ್ಷರು ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ)
ಜೀಲಾನಿ ಸಂದೇಶ ಭಾಷಣ:ಬಹು| ಮುಹಮ್ಮದ್ ಹನೀಪ್ ಸಕಾಫಿ ಕಿನ್ಯ( ಪ್ರಿನ್ಸಿಫ್ಪಾಲ್ ಮುಹೀನುಸುನ್ನ ಅಕಾಡಮಿ ತಲಪಾಡಿ)
ಉಪಸ್ಥಿತಿ:ಬಹು|ಉಮರ್ ಝುಹರಿ_ ಸದಸ್ಯರು ಕೆಸಿ.ಎಫ್ ರಾಷ್ಟ್ರೀಯ ಸಮಿತಿ ಕುವೈತ್
ಬಹು|ಹುಸೈನ್ ಎರ್ಮಾಡ್(inc ಆಡಳಿತ ವಿಭಾಗ ಕಾರ್ಯದರ್ಶಿ) ಹಾಗೂ ಉಮ್ರ ಕನ್ವಿನರ್ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಕುವೈತ್,
ಇಬ್ರಾಹಿಂ ವೇಣುರು (ಕಾರ್ಯದರ್ಶಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ), ಅಹಮದ್ ಬಾವಾಕ [ಅದ್ಯಕ್ಷರು,ಕೆ.ಸಿ.ಎಪ್.ಮಹಬೂಲ ಸೆಕ್ಟರ್),
ಅಬ್ದುಲ್ ಖಾದರ್(ಅಧ್ಯಕ್ಷರು,ಫಾಹಿಲ್ ಸೆಕ್ಟರ್ )ಹಾಗೂ ಹಲವು ನಾಯಕರು ಭಾಗವಹಿಸುವರು.
ಕೆಸಿಎಫ್. ಸೌತ್ ಝೋನ್ ಕುವೈತ್















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ