ಕುವೈತ್ ಸಿಟಿ: ಖಾಸಗಿ ಕಂಪನಿಗಳಿಗೆ ಮಿತಿಗಿಂತ ಹೆಚ್ಚಿನ ಜನರನ್ನು ಕರೆತರಲು ಅನುಮತಿಸಲಾಗಿದೆ. ಹೆಚ್ಚುವರಿಯಾಗಿ 250 ದಿನಾರ್ನಂತೆ ಅಧಿಕ ಪೀಸ್ ನೀಡಿದರೆ ನಿಶ್ಚಿತ ಕ್ವಾಟಾಗಿಂತ ಹೆಚ್ಚುವರಿ ಜನರನ್ನು ಕರೆತರಬಹುದು. ಭಾರತೀಯರು ಸೇರಿದಂತೆ, ಸ್ವದೇಶೀಕರಣದಿಂದಾಗಿ ಉದ್ಯೋಗ ನಷ್ಟ ಹೊಂದಿರುವವರಿಗೆ ಕುವೈತ್ನ ಈ ನಿರ್ಧಾರ ಸಹಾಯವಾಗಲಿದೆ.
ಪ್ರಸ್ತುತ, ಶೇ. 75 ರಷ್ಟು ದೇಶೀಯ ಮಾರುಕಟ್ಟೆಯಿಂದ ಮತ್ತು ವಿದೇಶದಿಂದ 25 ಶೇ. ಕಾರ್ಮಿಕರನ್ನು ಕರೆತರಬೇಕು ಎಂಬುದು ಅಲ್ಲಿನ ಕಾನೂನಾಗಿದೆ.ದೇಶೀಯ ಮಾರುಕಟ್ಟೆಯ ಸ್ಥಿರತೆಯ ಖಾತರಿಗಾಗಿ ಈ ನಿರ್ಧಾರವನ್ನು ಕೆಲವು ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.
ಇದರಿಂದಾಗಿ ಕುವೈತ್ ನಲ್ಲಿ ವಿದೇಶಿಗರಿಗೆ ಉತ್ತಮ ಉದ್ಯೋಗಗಳನ್ನು ಪಡೆಯುವುದು ಸುಲಭವಾಗುತ್ತಿದೆ.
25% ಕ್ಕಿಂತ ಹೆಚ್ಚಿನ ಕೆಲಸದ ಪರವಾನಗಿಯಲ್ಲಿ 50% ರಷ್ಟು ಕೆಲಸಗಾರರನ್ನು ವಿದೇಶದಿಂದ ನೇರವಾಗಿ ತರಲು ಹೊಸ ನಿರ್ಧಾರದಿಂದ ಸಾಧ್ಯವಾಗಲಿದೆ.ಪ್ರತಿ ಹೆಚ್ಚುವರಿ ಕೆಲಸದ ಪರವಾನಗಿಗೆ, 250 ದಿನಾರ್ ಹೆಚ್ಚುವರಿ ಶುಲ್ಕವಾಗಿ ನೀಡುವ ಅಗತ್ಯವಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ