janadhvani

Kannada Online News Paper

ರಹ್ಮಾನಿಯಾ ಮದ್ರಸ ಕಮಿಟಿ ಹಾಗೂ SSF ಸೆರ್ಕಳ ನಗರ ಶಾಖೆ ವತಿಯಿಂದ ಸ್ವಾತಂತ್ರ್ಯೋತ್ಸವ ರಹ್ಮಾನಿಯಾ ಮದ್ರಸ ಕಮಿಟಿ ಅಧ್ಯಕ್ಷ ಎ.ಸ್ ಕೆ ಮುಹಮ್ಮದ್ ಧ್ವಜಾರೋಹಣ ಗೈಯ್ಯುವ ಮೂಲಕ ಆಚರಿಸಲಾಯ್ತು.ಸ್ಥಳಿಯ ಇಮಾಮ್ ಅಕ್ಬರ್ ಅಲಿ ಮದನಿ ಸಂದೇಶ ಭಾಷಣ ಮಾಡಿದರು. ಸ್ಥಳಿಯ ಮುಅಲ್ಲಿಂ ಸ್ವಾದಿಖ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು ಕಾರ್ಯಕ್ರಮದಲ್ಲಿ SBS ವಿದ್ಯಾರ್ಥಿ ಮುಹಮ್ಮದ್ ಇರ್ಫಾನ್ ಕನ್ನಡ ದಲ್ಲಿ ಭಾಷಣ ಮಾಡಿದರು.
ಕಾರ್ಯ ಕ್ರಮದಲ್ಲಿ ಸೆರ್ಕಳ ಜಮಾಅತ್ ಅದ್ಯಕ್ಷ ರಾದ CH ಅಬೂಬಕ್ಕರ್ ಹಾಗೂ
SSF ಸೆರ್ಕಳ ನಗರ ಶಾಖೆ ಅಧ್ಯಕ್ಷ BS ಹನೀಫ್.CH ಉಸ್ಮಾನ್,Hಅಬ್ದುಲ್ ರಹಿಮಾನ್, ಮುಹಮ್ಮದ್ ಅಲಿ ಮದನಿ,CH ಅಶ್ರಫ್ ಮದನಿ,H ಅಶ್ರಫ್, ,ಸಿ ಎಚ್ ಅಬ್ದುಲ್ ರಝಾಕ್ ಮುಂತಾದವರು ಉಪಸ್ಥಿತರಿದ್ದರು.