ಪೈಗಂಬರ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ, ಅವರ ಪತ್ನಿ ಮತ್ತು ಸ್ವಹಾಬಿಗಳು, ಮದೀನಾದ ಕೆಲವು ಐತಿಹಾಸಿಕ ಬಾವಿಗಳು, ಮಸ್ಜಿದ್ಗಳು, ಇಸ್ಲಾಮಿನಲ್ಲಿ ಧರ್ಮ ಯುದ್ಧಗಳು, ನಾಲ್ಕು ಪ್ರಮುಖ ಇಮಾಮರುಗಳು, ಏಳರಷ್ಟು ಪ್ರವಾದಿಗಳು ಹಾಗೂ ಇರಾಕ್, ಈಜಿಪ್ಟ್ ಸಿರಿಯಾ, ಟರ್ಕಿ, ಫೆಲೆಸ್ಟೀನ್, ಜೋರ್ಡಾನ್, ಚೀನಾ ಮತ್ತು ನೈಜೀರಿಯಾ ಆಯ್ದ ದೇಶಗಳಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಲ್ಲಾಹನ ಸಜ್ಜನ ದಾಸರ ಜೀವನ ಚರಿತ್ರೆಯನ್ನು ಈ ಕೃತಿ ಪರಿಚಯಿಸುತ್ತಿದೆ.


1500 ನೇ ಮೀಲಾದುನ್ನಬಿ ದಿನದಂದು ಸೌದಿ ಅರೇಬಿಯಾ, ಶಾದುಲೀ ಜುಮಾ ಮಸ್ಜಿದ್ ಚಿಕ್ಕಮಗಳೂರು, ದಾರುಲ್ ಹುದಾ ತಂಬಿನಮಕ್ಕಿ, ಸುಳ್ಯ, ದಾರುಲ್ ಹುದಾ ಬೆಳ್ತಂಗಡಿ, ಅಶ್ಃಅರಿಯ್ಯಃ ಸುರಿಬೈಲ್ನಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡವು.
ಲೇಖಕ ಇಸ್ಹಾಕ್ ಸಿ.ಐ.ಫಜೀರ್ ಗಲ್ಫ್ ನಲ್ಲಿದ್ದುಕೊಂಡು ಬರೆದ ಮೂರನೇ ಕೃತಿಯಾಗಿದೆ ಇದು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ