janadhvani

Kannada Online News Paper

ಬದ್ರಿಯ ಮದರಸ ಸಾಗ್- S.B.S ನೂತನ ಸಮಿತಿ ಅಸ್ತಿತ್ವಕ್ಕೆ

ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಇದರ ವಿದ್ಯಾರ್ಥಿ ಸಂಘಟನೆಯಾದ S.B.S ಸಾಗ್ ಯುನಿಟ್ ನ ಮಹಾ ಸಭೆಯು 20/6/2025 ರಂದು ಬದ್ರಿಯ ಮದರಸ ಸಾಗ್ ನ ಮದರಸ ವಠಾರದಲ್ಲಿ ಸದರ್ ಉಸ್ತಾದ್ ಇಬ್ರಾಹಿಂ ಪಾಳಿಲಿ ಉಸ್ತಾದರ ಅದ್ಯಕ್ಷತೆಯಲ್ಲಿ ಸ್ಥಳೀಯ ಖತೀಬರಾದ ಅಬ್ದುಲ್ಲಾ ಮದನಿ ಉಸ್ತಾದರ ದುಆದೊಂದಿಗೆ ಆರಂಭಗೊಂಡಿತು.ಹಮೀದ್ ಉಸ್ತಾದ್ ಸ್ವಾಗತಿಸಿ, ಹಾಫಿಳ್ ಹಾರಿಸ್ ಮದನಿ ಉಸ್ತಾದರು ಹಿತ ವಚನಗಳನ್ನು ನೀಡಿದರು.
ಬದ್ರಿಯ ಮದರಸ ಸಾಗ್ ಇದರ 2025/26 ನೇ ಸಾಲಿನ S.B.S ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅದ್ಯಕ್ಷ: ಕಲಂದರ್ ಶಾಫಿ
ಪ್ರ. ಕಾರ್ಯದರ್ಶಿ : ಅಂಶಿದ್
ಕೋಶಾದಿಕಾರಿ : ಕಲಂದರ್ ಶಾಫಿ
ಉಪಾದ್ಯಕ್ಷರಾಗಿ : ಹಫಿಳ್ ಮತ್ತು ಸ್ವಲಾಹುದ್ದೀನ್
ಜೊತೆ ಕಾರ್ಯದರ್ಶಿ: ಅಬ್ದುಲ್ ಬಾಸಿತ್ ಹಾಗೂ ಮುಹಮ್ಮದ್ ತೌಫೀಕ್
ಮುದಬ್ಬಿರ್ :ಹಾಫಿಳ್ ಹಾರಿಸ್ ಮದನಿ ಉಸ್ತಾದ್
ಬದ್ರಿಯ ಜುಮಾ ಮಸೀದಿ ಸಾಗ್ ಅದ್ಯಕ್ಷರು ಮತ್ತು ಆಡಳಿತ ಸಮಿತಿಯು ಶುಭಾಶಂಷೆಗಳನ್ನು ಸಲ್ಲಿಸಿ S.B.S
ಪ್ರ.ಕಾರ್ಯದರ್ಶಿ ವಂದಿಸಿದರು.