SYS ಕರ್ನಾಟಕ ರಾಜ್ಯ ಇದರ ನಿರ್ದೇಶನ ದ ಪ್ರಕಾರ
SYS ಮೈಸೂರು ಜಿಲ್ಲಾ ಸಮಿತಿಯ ವತಿಯಿಂದ ಸುಲ್ತಾನುಲ್ ಹಿಂದ್ ಖ್ವಾಜಾ ತಂಙಳ್ ರವರ ಅನುಸ್ಮರಣೆಯ ಪ್ರಯುಕ್ತ ಮೈಸೂರಿನ ಭಾರತ್ ನಗರದಲ್ಲಿ ಸುಮಾರು ನೂರರಷ್ಟು ಜನರಿಗೆ ಅಹಾರವನ್ನು ನೀಡಲಾಯಿತು.
ಬಡ ನಿರ್ಗತಿಕರಿಗೆ ಆಹಾರ ನೀಡುವುದು ಖ್ವಾಜ ತಂಗಲರ ಜೀವನದ ಒಂದು ಬಾಗದಂತೆ SYS ರಾಜ್ಯ ನಾಯಕತ್ವವು ಅವರ ಉರೂಸ್ ದಿವಸ ಎಲ್ಲಾ ಜಿಲ್ಲೆಗಳಲ್ಲೂ ಬಡವರಿಗೆ ಆಹಾರ ನೀಡುವ ಒಂದು ವ್ಯವಸ್ಥೆ ಯನ್ನು ಮಾಡಿತ್ತು.
ಮೈಸೂರು ಜಿಲ್ಲೆಯ ಅಧ್ಯಕ್ಷ ರಾದ ಅಶ್ರಫ್ ಸಖಾಫಿ ಉಪಾಧ್ಯಕ್ಷ ರಾದ ಮಹ್ಮೂದ್ ಉಸ್ತಾದ್ ಹಾಗೂ ದಅವಾ ಕಾರ್ಯದರ್ಶಿ ಮಿಸ್ಬಾಹಿ ಉಸ್ತಾದ್ ನೇತ್ರತ್ವ ನೀಡಿದರು.







