ಕಲ್ಲಡ್ಕ: ಬೋಳಂತೂರು ಕೆ.ಪಿ.ಬೈಲ್ ನಲ್ಲಿ ತಾಜುಲ್ ಉಲಮಾ ಸುನ್ನೀ ಸಂಘ,ಡಿ.05-2021ರಂದು ರಫೀಕ್ ಪವಿತ್ರ ಕೆ.ಪಿ ಬೈಲ್ ಇವರ ನಿವಾಸದಲ್ಲಿ ರಚಿಸಲಾಯಿತು.
ಹಸೈನಾರ್ B.K ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಮೀದ್ ಮುಸ್ಲಿಯಾರ್ ದುಆಃ ನೆರವೇರಿಸಿದರು. ಕರೀಂ ಕದ್ಕಾರ್ ಸ್ವಾಗತಿಸಿದರು.
ನಂತರ ನೂತನ ಸಮಿತಿ ರಚಿಸಲಾಯಿತು
ಅಧ್ಯಕ್ಷರಾಗಿ ರಫೀಕ್ ಪವಿತ್ರ ಕೆ.ಪಿ ಬೈಲು
ಪ್ರದಾನ ಕಾರ್ಯದರ್ಶಿ ಯಾಗಿ ಕರೀಂ ಕದ್ಕಾರ್ ಕೊಶದೀಕಾರಿಯಾಗಿ ಝಕಾರಿಯಾ ನಾರ್ಶ
ಉಪಾಧ್ಯಕ್ಷರಾಗಿ ಹಸೈನಾರ್ ಕೆ.ಪಿ ಬೈಲು , ಹಮೀದ್ ಮುಸ್ಲಿಯಾರ್ ಕೆ.ಪಿ ಬೈಲು
ಕಾರ್ಯದರ್ಶಿಯಾಗಿ ಸಂಶುದ್ದೀನ್ ಕೆ.ಪಿ ಬೈಲು , ಕಾದರ್ ನಾರ್ಶ
ಲೆಕ್ಕ ಪರಿಶೋಧಕರಾಗಿ ಮಜೀದ್ ಕದ್ಕಾರ್
ಸಂಘಟನ ಕಾರ್ಯದರ್ಶಿಯಾಗಿ ಮುಸ್ತಫಾ ಕೆ.ಪಿ ಬೈಲು.
ಸದಸ್ಯರುಗಳಾಗಿ , ಝಕಾರಿಯಾ ಕೆ.ಪಿ ಬೈಲು , ಹಮೀದ್ ಕದ್ಕಾರ್ , ಅರ್ಷದ್ ಕದ್ಕಾರ್ , ಇಬ್ರಾಹಿಂ. ಕೆ.ಪಿ ಬೈಲು , ರಝಾಕ್ ಕದ್ಕಾರ್ , ಅಬ್ದುಲ್ಲ ನಾರಂಕೋಡಿ , ನೌಷದ್ ಕದ್ಕಾರ್ , ರಾಝೀಕ್ ಸೆರ್ಕಳ ರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮ ಕೊನೆಯಲ್ಲಿ ಕಾರ್ಯದರ್ಶಿ ವಂದಿಸಿ ಮೂರು ಸ್ವಲಾತ್ ಹೇಳಿ ಮುಕ್ತಾಯ ಗೊಳಿಸಲಾಯಿತು.







