janadhvani

Kannada Online News Paper

ಕಂದಾವರಪದವು ಮಸ್ಜಿದುಲ್ ಬದ್ರಿಯಾ: ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಬಶೀರ್ ಆಯ್ಕೆ

ಗುರುಪುರ ಕೈಕಂಬ: ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಪದವು ಕೈಕಂಬ ಇದರ ವಾರ್ಷಿಕ ಮಹಾಸಭೆಯು ಗೌರವಾಧ್ಯಕ್ಷರಾದ ಕೆ. ಎಂ ಬಾವರವರ ಅಧ್ಯಕ್ಷತೆಯಲ್ಲಿ ಜರುಗಿತು.

ನೂತನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಬಶೀರ್ ಮೆಗಾ ಪ್ಲಾಝಾ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಕಲ್ಪನೆ ಕೋಶಾಧಿಕಾರಿ ಚಾಯಬ್ಬ ಆಯ್ಕೆಯಾದರು.

ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಹಾಜಿ ಹಮ್ಮಬ್ಬ ಲಿಮ್ರ ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮೆಗಾ ಪ್ಲಾಝಾ, ಸಿನಾನ್ ಶೀಬಾ ಲೆಕ್ಕ ಪರಿಶೋಧಕರಾಗಿ ಕೆ. ಇಬ್ರಾಹಿಂ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ವೆನ್ಝ್ ಕೆ. ಅಬ್ದರ್ರಹ್ಮಾನ್ ಮೂನ್ಲೈಟ್, ಎಂ. ಎಸ್ ಹಸನಬ್ಬ, ಹನೀಫ್ ಮಟ್ಟಿಕ್ಕುಳ, ಫಾರೂಖ್ ಶಿರ್ತಾಡಿ, ಉಬೈದ್ ಕಲ್ಪನೆ ಫಾರೂಖ್ ಶೀಬಾ ,ರಫೀಕ್ P. H, N.H ಹಸನಬ್ಬ ನೇಮಕಗೊಂಡರು.

ಸಮಿತಿಯ ಗೌರವಾಧ್ಯಕ್ಷರಾಗಿ ಸತತ 6ನೇ ಬಾರಿಗೆ ಕೆ. ಯಂ. ಬಾವ ನೇಮಕ ಗೊಂಡರು.
ನಿಖಟಪೂರ್ವ ಕಾರ್ಯದರ್ಶಿ ಹನೀಫ್ ಕಂದಾವರ ಸ್ವಾಗತಿಸಿ ನೂತನ ಕಾರ್ಯದರ್ಶಿ ಇಬ್ರಾಹಿಂ ಕಲ್ಪನೆ ಧನ್ಯವಾದಗೈದರು.