ವೆಲ್ಲಿಂಗ್ಟನ್ : ನ್ಯೂಝಿಲೆಂಡ್ ನಲ್ಲಿ ಮುಸ್ಲಿಮ್ ಮಸೀದಿಗಳ ವಿರುಧ್ಧ ನಡೆದ ಭೀಕರ ದಾಳಿಯ ಹಿನ್ನಲೆಯಲ್ಲಿ ಅಲ್ಲಿನ ಮುಸ್ಲಿಮರನ್ನು ಸಾಂತ್ವನ ಪಡಿಸಿ,ಧನಾತ್ಮಕ ಮತ್ತು ಅನುಕರಣೀಯ ಹೆಜ್ಜೆಯನ್ನಿಟ್ಟ ಪ್ರಧಾನ ಮಂತ್ರಿ ಜಸಿಂತ ಆರ್ಡೇನ್ ಅವರಿಗೆ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಳುಹಿಸಿದ ಪತ್ರವನ್ನು ಹಸ್ತಾಂತರಿಸಲಾಯ್ತು.
ನ್ಯೂಝಿಲೆಂಡ್ ಪಾರ್ಲಿಮೆಂಟ್ ಸಭೆಯಲ್ಲಿ ಲೇಬರ್ ಪಾರ್ಟಿ ಎಂ.ಪಿ. ಗ್ರೆಗ್ ಒಕೋರನ್ನರ್ ಪ್ರಧಾನ ಮಂತ್ರಿಗೆ ಪತ್ರವನ್ನು ಹಸ್ತಾಂತರಿಸಿದರು.
ಯುಎಇ ಯ ನ್ಯೂಝಿಲೆಂಡ್ ರಾಯಬಾರಿ ಮಾತ್ಯು ಹೋಕಿನ್ಸ್ ಮೂಲಕ ಈ ಪತ್ರವನ್ನು ಕಳುಹಿಸಲಾಗಿತ್ತು.

ಮುಸ್ಲಿಮರು ಆಘಾತಕ್ಕೊಳಗಾಗಿದ್ದ ಸಂದರ್ಭದಲ್ಲಿ ಅವರೊಲ್ಲಬ್ಬರಂತೆ ಧೈರ್ಯ ತುಂಬಿ, ಭಯೋತ್ಪಾದಕರ ಎಲ್ಲಾ ಯೋಜನೆಗಳನ್ನು ನಿರ್ನಾಮ ಮಾಡಿದ ನ್ಯೂಝಿಲೆಂಡ್ ಸರ್ಕಾರದ ನಿರ್ಧಾರವನ್ನು ಗ್ರಾಂಡ್ ಮುಫ್ತಿ ಪತ್ರದಲ್ಲಿ ಪ್ರಶಂಸಿಸಿದ್ದರು.
ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯಿರುವ ದೇಶಗಳಲ್ಲೊಂದಾದ ಭಾರತದ ಗ್ರ್ಯಾಂಡ್ ಮುಫ್ತಿಯವರು ಕಳುಹಿಸಿದ ಪತ್ರ ನೋಡಿ ಅತಿಯಾದ ಸಂತೋಷವಾಯಿತೆಂದೂ, ಪತ್ರದಲ್ಲಿ ಉಲ್ಲೇಖಿಸಲಾದ ಮೆಷಿನ್ ಗನ್’ಗಳ ನಿಷೇಧ ಸಹಿತ ಎಲ್ಲಾ ಕಾರ್ಯಗಳನ್ನು ಕಾನೂನುಬದ್ಧವಾಗಿ ಜಾರಿಗೆ ತರಲಾಗುವುದು ಎಂದು ಪ್ರಧಾನಿ ಜೆಸಿಂತಾ ಹೇಳಿದರು.















ಇನ್ನಷ್ಟು ಸುದ್ದಿಗಳು
ಇರಾಕ್ನ ನೂತನ ಪ್ರಧಾನ ಮಂತ್ರಿಯಾಗಿ ಉದ್ಯಮಿ ಅಲಿ ಅಲ್-ಝೈದಿ ಆಯ್ಕೆ- ದೇಶದ ರಾಜಕೀಯದಲ್ಲಿ ಹೊಸ ಯುಗ?
ಅಮೆರಿಕಕ್ಕೆ ಇರಾನ್ನಿಂದ ‘ಬಿಗ್ ಡೀಲ್’: ಹೋರ್ಮುಜ್ ಜಲಸಂಧಿ ತೆರೆಯಲು ಸಿದ್ಧ, ಆದರೆ ಒಂದು ಷರತ್ತು!
ಟ್ರಂಪ್ ಔತಣಕೂಟದಲ್ಲಿ ಶೂಟೌಟ್: ನಾಸಾ ಫೆಲೋಶಿಪ್ ಪಡೆದ ಎಂಜಿನಿಯರ್ ಬಂಧನ
ಇರಾನ್ ಜೊತೆಗಿನ ಸಂಧಾನಕ್ಕೆ ಬ್ರೇಕ್? – ಅಮೆರಿಕ ನಿಯೋಗದ ಪ್ರವಾಸ ರದ್ದುಪಡಿಸಿದ ಟ್ರಂಪ್
ಇಸ್ರೇಲ್ ಪ್ರಧಾನಿಗೆ ಕ್ಯಾನ್ಸರ್: ಇರಾನ್ ಭಯದಿಂದ ವಿಷಯ ಮುಚ್ಚಿಟ್ಟಿದ್ದಾಗಿ ಸ್ಪಷ್ಟನೆ
ಇರಾನ್ ಪರ ಗುಂಪುಗಳ ದಾಳಿ ಹಿನ್ನೆಲೆ: ಇರಾಕ್ಗೆ ಸೇರಬೇಕಿದ್ದ 500 ಮಿಲಿಯನ್ ಡಾಲರ್ ನಗದು ಸಾಗಾಟವನ್ನು ತಡೆದ ಅಮೆರಿಕ
ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಮೂರು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ
ನಾಳೆ ಮಾತುಕತೆ: ಒಪ್ಪಂದಕ್ಕೆ ಬಾರದಿದ್ದರೆ ಇರಾನ್ನ ವಿದ್ಯುತ್ ಸ್ಥಾವರ, ಸೇತುವೆಗಳ ಧ್ವಂಸ- ಟ್ರಂಪ್ ಎಚ್ಚರಿಕೆ
ಯುಎಸ್-ಇರಾನ್ ಕದನ ವಿರಾಮ ಅಂತ್ಯಕ್ಕೆ ದಿನಗಣನೆ- ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ
ನೌಕಾ ದಿಗ್ಬಂಧನವನ್ನು ಹಿಂಪಡೆಯದ ಅಮೆರಿಕ- ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಿದ ಇರಾನ್