SYS ಕಾವೂರು ಸೆಂಟರ್ , SSF ಕಾವೂರು ಸೆಕ್ಟರ್ ಇದರ ಜಂಟಿ ಆಶ್ರಯದಲ್ಲಿ ಜುಲೈ 3 (ಮಂಗಳವಾರ)ಮಗ್ರಿಬ್ ನಮಾಝಿನ ಬಳಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್, ಮಾಸಿಕ ಅಜ್ಮೀರ್ ಮೌಲೂದ್, ತಹ್ಲೀಲ್ ಸಮರ್ಪಣೆ ಹಾಗೂ ಕ್ಲಾಸ್ ಕಾವೂರು ಕೆ. ಎಚ್ ಬಾವ ಕಾಂಪೌಂಡ್ ನಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಕೆ.ಎಚ್ ಬಾವ(ಅಧ್ಯಕ್ಷರು , SYS ಕಾವೂರು ಸೆಂಟರ್) ವಹಿಸಿದ್ದರು.ನೌಸೀಫ್ ಪಂಜಿಮೊಗರು (ಪ್ರಧಾನ ಕಾರ್ಯದರ್ಶಿ SSF ಕಾವೂರು ಸೆಕ್ಟರ್ ಸ್ವಾಗತಿಸಿದರು.
ಶರೀಫ್ ಉಸ್ತಾದ್ ಶಾಂತಿನಗರ ನೇತೃತ್ವದಲ್ಲಿ ಮೌಲೂದ್ ನೆರವೇರಿತು,ಮುಹಮ್ಮದ್ ಮುಸ್ಲಿಯಾರ್ ಶಾಂತಿನಗರ(ಮುಖಂಡರು SYS ಕಾವೂರು ಸೆಂಟರ್),ಹಸನ್ ಮದನಿ ಕೂಳೂರು(ಉಪಾಧ್ಯಕ್ಷರು SYS ಪಂಜಿಮೊಗರು ಯುನಿಟ್ ),ಅಬ್ದುಲ್ ಖಾದರ್ ಕಾವೂರು
(ಪ್ರಧಾನ ಕಾರ್ಯದರ್ಶಿ SYS ಕಾವೂರು ಸೆಂಟರ್),
ತಮೀಮ್ ಕೂಳೂರು(ಮುಖಂಡರು KCF ದಮಾಮ್),ಆಸಿಫ್ ಬೋಂದೆಲ್(ಉಪಾಧ್ಯಕ್ಷರು SSF ಕಾವೂರು ಸೆಕ್ಟರ್) ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಜುನೈದ್ ಸಅದಿ ವಳವೂರು (ಅಧ್ಯಕ್ಷರು SSF ಮಂಗಳೂರು ಡಿವಿಶನ್) ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ