ಮಂಗಳೂರು: ಕೊರೋನ ವೈರಸ್ ಹರಡುವುದನ್ನು ತಡೆಯಲು ಸರಕಾರ ಕೈಗೊಂಡ ಲಾಕ್ ಡೌನ್ ಪ್ರಯುಕ್ತ ಸಂಕಷ್ಟದಲ್ಲಿದ್ದ ಕುಟುಂಬದ ಬಗ್ಗೆ ಸಮಾಜ ಸೇವಕರಾದ ಅಶ್ರಫ್ ಕಿನಾರ ಮಂಗಳೂರು ಅವರು ಸಾಮಾಜಿಕ ತಾಣದಲ್ಲಿ ವಾಯ್ಸ್ ಒಂದನ್ನು ಹಂಚಿದ್ದರು.
ಅವರ ವಾಯ್ಸ್ ಗೆ ಸ್ಪಂದಿಸಿ, ಕೊಡುಗೈದಾನಿಯೊಬ್ಬರು ಸಹಾಯ ಹಸ್ತವನ್ನು ಚಾಚಿದ್ದು, ಸಹಾಯದ ಕಿಟ್ ನ್ನು ಅಶ್ರಫ್ ಕಿನಾರ ಅವರ ನೇತೃತ್ವದಲ್ಲಿ, ಸಜೀಪ ಮೂಡ ಹಾಗೂ ಸಜೀಪ ಮುನ್ನೂರು, ಪಂಚಾಯತ್ ವ್ಯಾಪ್ತಿಯಲ್ಲಿ ಕೊಳಕೆ, ಆಲಾಡಿ ಮುನ್ನೂರು ,ನಂದಾವರ ಮತ್ತು ಮೆಲ್ಕಾರ್ ರಂಗೇಲ್ ನಲ್ಲಿ ಅರ್ಹರಾದ 10 ಕುಟುಂಬಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ SYS ನಾಯಕರಾದ ಪಾಣೆ ಮಂಗಳೂರು ಸೆಂಟರ್ MM ಹಮೀದ್ ಹಾಜಿ, ಮುಹಮ್ಮದ್ ರಪೀಕ್, ಸಿದ್ದೀಖ್ ಕೊಐಳಕೆ,ಕೊಳಕೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಲ್ತಾಪ್ ಕೊಳಕೆ ಜೊತೆಯಲ್ಲಿದ್ದರು.
ಸಹಾಯ ಹಸ್ತ ನೀಡಿದ, ಸ್ವೀಕರಿಸಿದ, ಸಹಕರಿಸಿದ ಎಲ್ಲರಿಗೂ ಬರ್ಕತ್ ನೀಡಲಿ ಎಂದು
ಅಶ್ರಫ್ ಕಿನಾರ ಮಂಗಳೂರು( ಕಾರ್ಯದರ್ಶಿ SჄS ಕರ್ನಾಟಕ),(ಕೋ ಆರ್ಡಿನೇಟರ್ ಕರ್ನಾಟಕ ಮುಸ್ಲಿಂ ಜಮಾಅತ್) ಪತ್ರಿಕಾ ಪ್ರಕಟನೆಯಲ್ಲಿ ಆಶಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್