janadhvani

Kannada Online News Paper

SJM ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ನವ ಸಾರಥ್ಯ- ಅಧ್ಯಕ್ಷರಾಗಿ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ

ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಮದನಿ ಕರಾಯ,ಕೋಶಾಧಿಕಾರಿಯಾಗಿ ಅಶ್ರಫ್ ಇಂದಾದಿ ಆಯ್ಕೆ

ಮಂಗಳೂರು – ಸುನ್ನೀ – ಜಂ ಇಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಮತ್ತು ಈಸ್ಟ್ ಇದರ ವಾರ್ಷಿಕ ಮಹಾಸಭೆಯ SJM ರಾಜ್ಯಾಧ್ಯಕ್ಷರಾದ ಮುಫತಿಷ್ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಉಸ್ತಾದರ ಅಧ್ಯಕ್ಷತೆಯಲ್ಲಿ ,SJM ರಾಜ್ಯ ನಾಯಕರ ಸಾನಿಧ್ಯದಲ್ಲಿ ನೂರುಲ್ ಹುದಾ ಮದ್ರಸ ಕಾರಾಜೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಅಬೂಬಕ್ಕರ್ ಮುಸ್ಲಿಯಾರ್ ಜೆಪ್ಪು,ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಮದನಿ ಕೈಕಂಬ,ಕೋಶಾಧಿಕಾರಿಯಾಗಿ ಅಶ್ರಫ್ ಇಂದಾದಿ ದೇರಳಕಟ್ಟೆ ಆಯ್ಕೆಯಾದರು.ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಸಖಾಫಿ ಸುರತ್ಕಲ್,
ಅಬ್ದುಲ್ ನಾಸೀರ್ ಮದನಿ ಕಾಟಿಪಲ್ಲ,
ಝೈನುದ್ದೀನ್ ಸಅದಿ ಬಜ್ಪೆ,
ಇಬ್ರಾಹಿಂ ಸಖಾಫಿ ಉಳ್ಳಾಲ,
ಕಾರ್ಯದರ್ಶಿಗಳಾಗಿ
ಅಶ್ರಫ್ ಸಅದಿ ಕಿನ್ನಿಗೋಳಿ,
ಮುಹಮ್ಮದ್ ಸಖಾಫಿ ಸುರತ್ಕಲ್,
ಅಬ್ದುಲ್ ಸತ್ತಾರ್ ಸಖಾಫಿ ಜೆಪ್ಪು,
ಅಬ್ದುಲ್ ಮಜೀದ್ ಸಖಾಫಿ ಕೈಕಂಬ,
ನೇಮಕಗೊಂಡರು.

ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ
ಪಿ.ಎಂ ಮುಹಮ್ಮದ್ ಮದನಿ ತಲಪಾಡಿ
ಅಬ್ದುಲ್ ಅಝೀಝ್ ನೂರಾನಿ ದೇರಳಕಟ್ಟೆ
ಇಬ್ರಾಹಿಂ ನಈಮಿ ಕೊಣಾಜೆ
ಝಕರಿಯ್ಯ ಸಖಾಫಿ ಕಾಟಿಪಲ್ಲ
ಅಬ್ದುಲ್ ಖಾದರ್ ಸಅದಿ ಬಜ್ಪೆ
ಅಬ್ದುಲ್ಲಾ ಮದನಿ ಕಿನ್ನಿಗೋಳಿ
ಇರ್ಫಾನ್ ಫಾಲಿಲಿ ಉಳ್ಳಾಲ
ಶರೀಫ್ ಸಅದಿ ಮಂಜನಾಡಿ
ಹಸನ್ ಸಅದಿ ಮಂಜನಾಡಿ
ಅಬ್ದುಲ್ ರಹ್ಮಾನ್ ಮದನಿ ಮಂಗಳೂರು
ಹನೀಫ್ ಮುಸ್ಲಿಯಾರ್ ಮಂಗಳೂರು
ಸಾಬಿತ್ ಸಅದಿ ತಲಪಾಡಿ
ಉಬೈದುಲ್ಲಾ ಸಖಾಫಿ ಕೊಣಾಜೆ
ಆಯ್ಕೆಯಾದರು.ಸಭೆಯ ಆರಂಭದಲ್ಲಿ SJM ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ ಮುಹಿಯದ್ದೀನ್ ಕಾಮಿಲ್ ಸಖಾಫಿ ಸ್ವಾಗತಿಸಿ ನೂತನ ಕಾರ್ಯದರ್ಶಿ ಧನ್ಯವಾದಗೈದರು.

error: Content is protected !! Not allowed copy content from janadhvani.com