janadhvani

Kannada Online News Paper

ಖುವ್ವತ್ತುಲ್ ಇಸ್ಲಾಂ ಮದ್ರಸ ಮೂಡಂಬೈಲ್- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

ಕುವ್ವತ್ತುಲ್ ಇಸ್ಲಾಂ ಮದ್ರಸ ಮೂಡಂಬೈಲ್ ಬೈರಿಕಟ್ಟೆ ಇದರ ಆಶ್ರಯದಲ್ಲಿ ಇಂದು ಬೆಳಗ್ಗೆ 7:00 ಗಂಟೆಗ ಸರಿಯಾಗಿ 75ನೇ ಅಮೃತ ಮಹೋತ್ಸವ ಸ್ವತಂತ್ರ ದಿನಾಚರಣೆ ನಡೆಯಿತು.

ಮದ್ರಸ ಅಧ್ಯಕ್ಷರಾದ ಅಂದುಂಞ ಬೈರಿಕಟ್ಟೆ ದ್ವಜಾರೋಹಣ ಮಾಡಿದರು. ಮದರಸ ಸದರ್ ಉಸ್ತಾದ್ ಅಬ್ದುರಹ್ಮಾನ್ ಲೆತೀಫಿ ದುಹಾ ನಡೆಸಿದರು. ಊರಿನ ಗಣ್ಯರು, ಮದ್ರಸಾ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !! Not allowed copy content from janadhvani.com