ತುರ್ತು ಸೇವಕರ ತಂಡ ಪಾಣೆಮಂಗಳೂರು ಇದರ ವತಿಯಿಂದ ತಾಜುಲ್ ಉಲಮಾರವರ ಸ್ಮರಣಾರ್ಥ ಪಾಣೆಮಂಗಳೂರ್ ಸೆಕ್ಟರ್ ವ್ಯಾಪ್ತಿಯ 33 ರಷ್ಟು ಅರ್ಹ ಕುಟುಂಬಗಳಿಗೆ ರಂಝಾನ್ ಸಾಂತ್ವನ ಕಿಟ್ ವಿತರಿಸಲಾಯಿತು.
ಸೈಪ್ರಸ್ ಬ್ರಿಟಿಷ್ ವಾಯುನೆಲೆ ಮೇಲೆ ದಾಳಿ: ಡ್ರೋನ್ ಇರಾನ್ನಿಂದ್ದಲ್ಲ- ಯುಕೆ ಸ್ಪಷ್ಟನೆ
ಇರಾನ್ ಸುಪ್ರೀಂ ಲೀಡರ್ ಖಮಾನೈ ನಿಧನ: ಐದು ದಿನಗಳ ಬಳಿಕ ಭಾರತದ ಅಧಿಕೃತ ಸಂತಾಪ
ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜಿಗೆ Aided ಮಾನ್ಯತೆ- ಕೇರಳ ಸರ್ಕಾರದಿಂದ ಮಹತ್ವದ ನಿರ್ಧಾರ
ಐರಿಸ್ ದೆನಾ ನೌಕೆ ಮುಳುಗಡೆಗೆ ಪ್ರತಿಕಾರ: ಅಮೆರಿಕದ ತೈಲ ನೌಕೆ ಮೇಲೆ ಇರಾನ್ ದಾಳಿ
ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ
ಗಲ್ಫ್ ವಲಯದಲ್ಲಿ ಉದ್ವಿಗ್ನತೆ: ಸೌದಿ ಅರೇಬಿಯಾದ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ- ಸಚಿವ ಸಂಪುಟ ನಿರ್ಧಾರ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸೌದಿ, ಖತಾರ್ ಸ್ಫೋಟದ ಸಂಚಿನ ಹಿಂದೆ ಇಸ್ರೇಲ್ ಕೈವಾಡ- ಟಕರ್ ಕಾರ್ಲ್ಸನ್ ಸ್ಫೋಟಕ ಹೇಳಿಕೆ
ಗಲ್ಫ್ ಬಿಕ್ಕಟ್ಟು: ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಸೃಷ್ಟಿಸಬೇಡಿ – ಎಂ.ಎ. ಯೂಸುಫ್ ಅಲಿ ಮನವಿ
ವಿಶೇಷ ವರದಿ: ಗಲ್ಫ್ ರಾಷ್ಟ್ರಗಳಲ್ಲಿನ ಅನಿವಾಸಿ ಭಾರತೀಯರಲ್ಲಿ ವಿನಂತಿ – ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಿರಲಿ 