ಶಿವಮೊಗ್ಗ: SSF ರಾಷ್ಟ್ರೀಯ ಸಮಿತಿಯ ಮಹಾಸಭೆಯು ರಾಜಾಸ್ಥಾನಿನ ಅಜ್ಮೀರ್ ನಲ್ಲಿ ನಡೆಯುವ ಕಾರಣ SSF ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ಅಜ್ಮೀರ್ ಗೆ ತೆರಳಲಿದ್ದಾರೆ.
ರಾಜ್ಯದಿಂದ ಹದಿನೈದರಷ್ಟು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು SSF ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾದಾತ್ ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿದರು.







