janadhvani

Kannada Online News Paper

ಸುಳ್ಯದಲ್ಲಿ ಅಪರಿಚಿತ ತಂಡದಿಂದ ಸಂಪತ್ ಹತ್ಯೆ

ಸುಳ್ಯ: ಒಂದು ವರ್ಷದ ಮೊದಲು ಸಂಪಾಜೆಯ ಕಲಗಿ ಬಾಲಚಂದ್ರ ಅವರ ಕೊಲೆ ಪ್ರಕರಣದ ಆರೋಪಿ ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಸಂಪತ್ ಅವರ ಮೇಲೆ ಇಂದು ಬೆಳಿಗ್ಗೆ ಕಾರಿನಲ್ಲಿ ಬಂದ ತಂಡವೊಂದು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿರುವುದಾಗಿ ವರದಿಯಾಗಿದೆ.

error: Content is protected !! Not allowed copy content from janadhvani.com