✍️ ಮುಹಮ್ಮದ್ ಉಳ್ಳಾಲ್
ಕೇರಳ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವ
ಬಿಸಿ ಬಿಸಿ ಸುದ್ಧಿ ಏನೆಂದರೆ ಪಿಣರಾಯಿ ವಿಜಯನ್ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೋ… ಕೇರಳ LDF ಪಾಲಾಗಲಿದೆಯೇ…?
ಹೌದು ಎನ್ನುತ್ತಿದೆ ಇಲ್ಲಿಯ ಬಹು ಸಂಖ್ಯೆಯ ಮತದಾರರು. ಆ ಲಕ್ಷಣಗಳು ಕಾಣುತ್ತಿವೆ. ಕೇರಳದಾದ್ಯಂತ ಕೆಂಬಾವುಟ ರಾರಾಜಿಸುತ್ತಿವೆ.. ಪಿಣರಾಯಿ ವಿಜಯನ್ ಗೆ ವಿಶ್ವಾಸ ತುಂಬುವ ಕೆಲಸದಲ್ಲಿ ಅಲ್ಲಿಯ ಮಂದಿ ತೊಡಗಿಸಿಕೊಂಡಿದೆ.
ಇವೆಲ್ಲದರ ಮದ್ಯೆ ವಿರೋಧಿ ಪಾಳಯಕ್ಕೆ ನಡುಕ ಶುರುವಾಗಿ ಬಿಟ್ಟಿದೆ. ಜನತೆಗೆ ಸತ್ಯ ಗೊತ್ತಾಗಿದೆ.ಸುಳ್ಳು ಕೇಸ್ ಹಾಕಿ ಪಿಣರಾಯಿ ವಿಜಯನ್ ರನ್ನು ಜೈಲಿಗಟ್ಟುವ ಕನಸು ಕಂಡಿದ್ದವರಿಗೆ ಈಗ ಭಯವಾಗುತ್ತಿದೆ.
ED ಅಧಿಕಾರಿಗಳನ್ನು ಬಳಸಿ ಕೊಂಡು ಸ್ವಪ್ನ ಸುರೇಶ್ ಎಂಬ ಆರೋಪಿಯೊಂದಿಗೆ ಚಿನ್ನ ಕಳ್ಳ ಸಾಗಾಣಿಕೆಯ ಕೇಸಲ್ಲಿ ಕೇರಳ ಮುಖ್ಯಮಂತ್ರಿಯ ಹೆಸರನ್ನು ಉಲ್ಲೇಖಿಸುವಂತೆ ED ಅಧಿಕಾರಿಗಳು ಒತ್ತಾಯ ಪಡಿಸುವ ಸ್ಪೋಟಕ ಮಾಹಿತಿಗಳು ಒಂದೊಂದಾಗಿ ಹೊರ ಬೀಳುತ್ತಿದೆ.
ED ಅಧಿಕಾರಿಗಳನ್ನು ಬಳಸಿಕೊಂಡು ನಡೆಸಿದ ಕರ್ಮ ಕಾಂಡದ ಸುದ್ಧಿಗಳು ಟಿವಿ ಮಾಧ್ಯಮದಲ್ಲಿ ಡಿಬೇಟ್ ಆಗುತ್ತಿದೆ. ವಿರೋಧಿ ಪಾಳಯಕ್ಕೆ ಇದೆಲ್ಲಾ ಬೇಡವಾಗಿತ್ತು… ಪಿಣರಾಯಿ ವಿಜಯನ್ ರೊಂದಿಗೆ ಸೆಣಸಾಟ..ಕೇರಳ ಮತ್ತೊಮ್ಮೆ LDF ನೊಂದಿಗಿದೆ.
















ಇನ್ನಷ್ಟು ಸುದ್ದಿಗಳು
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ