ಮಂಗಳೂರು : ನಿನ್ನೆ ಮಂಗಳೂರು ಪಿಝಾ ಮಾಲ್ ನಲ್ಲಿ ನಡೆದ ಘಟನೆ, ತಂದ ನಂತರ ಶೋಷಿಯಲ್ ಮೀಡಿಯಾ ಸಮೇತ ನಡೆಯುವ ಎಲ್ಲಾ ಬೆಳವಣಿಗೆಗಳು ಖಂಡನೀಯ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಬಹಳಷ್ಟು ಶಾಂತಿ ಯತ್ತ ಮರಳಿದೆ.
ಅದರೆಡೆಯಲ್ಲಿ ಕೆಲವು ಅವಕಾಶವಾದಿಗಳು ಇಲ್ಲಿ ಯ ಶಾಂತಿ ಯ ಕದಡುವ ಯತ್ನ ನಡೆಯುತ್ತಿದೆ. ನಿನ್ನೆ ಮಾಲ್ ನಲ್ಲಿ ಏನು ನಡೆದಿದೆ ಅದೆಲ್ಲವೂ ಖಂಡನೀಯ ತಪ್ಪು ಯಾರಿಂದಾದರೂ ಇಲ್ಲಿ ಕಾನೂನು ಇದೆ ಅದರ ಮುಖಾಂತರ ಪ್ರತ್ಯಕ್ಷ ವೀಡಿಯೋ ಮಾಡಿ ಸಂಬಂಧಪಟ್ಟ ವರ ಸಂಪರ್ಕಿಸಿ ದೂರು ನೀಡಬಹುದು.
ಕಾನೂನು ಕೈ ಗೆತ್ತಿ ಕೊಳ್ಳಲು ಯಾರಿಗೂ ಅವಕಾಶವಿಲ್ಲ. ಇದರೊಂದಿಗೆ ಯಾವುದೇ ಅಮಾಕರಿಗೂ ತೊಂದರೆ ಯಾಗಬಾರದು. ಈ ಒಂದು ವಿಚಾರವನ್ನು ಶೋಷಿಯಲ್ ಮೀಡಿಯಾ ಮೂಲಕ ಬಿತ್ತರಿಸಿ ಧರ್ಮದ ಮದ್ಯೆ ವಿಷ ಬೀಜ ಬಿತ್ತಿ ಶಾಂತಿ ಕದಡುವ ಕೆಲವು ವಾಯ್ಸ್ ಗಳು ನಡೆಯುತ್ತಿವೆ. ಇದು ಆತಂಕಾರಿ. ಇದರೊಂದಿಗೆ ಇತ್ತೀಚೆಗೆ ಜೈ ಶ್ರೀರಾಮ್ ಹೆಸರಲ್ಲಿ ದೇಶದಲ್ಲಿ ನಡೆದ ಹಲವು ಘಟನೆಗಳ ಕೊಲೆಗಳಲ್ಲಿ ಮುಸ್ಲಿಂ ಸಮುದಾಯ ಸಂಯಮ ಪಾಲಿಸಿದೆ ಎಂಬುದನ್ನು ವಾಯ್ಸ್ ಬಿಡುವವರು ಮನಗಾನಬೇಕು.
ಯಾವುದೇ ವಿಷಯ ದಲ್ಲಿ ಧುಮುಕಿ ನಂತರ ಪಶ್ಚಾತಾಪ ಪಡುವ ಬಿಸಿ ರಕ್ತದ ಯುವಕರೇ ಅಮಾಯಕರ ಬಲಿಗೆ ಕಾರಣರಾಗದಿರಿ.
ಅಂತೂ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಅಮಾಯಕರ ಬಂದನವಾಗದಿರಲಿ
ಸಮಾಜದ ಶಾಂತಿ ಕದಡದಿರಲಿ.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ