janadhvani

Kannada Online News Paper

ಹಂಝ ಪಾಂಡಿಕಟ್ಟೆ ಚಾರ್ಮಾಡಿ ನಿಧನ- ಸಂತಾಪ

ಬಹುಮಾನ್ಯ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅವರ ಭಾವ (ಅಕ್ಕನ ಗಂಡ )ಹಾಗೂ ಕುವೈಟ್ KCF ಸಾಂತ್ವನ ಚೆರ್ಮಾನ್ ಯಾಕೂಬ್ ಕಾರ್ಕಳ ಅವರ ಮಾವ (ಹೆಂಡ್ತಿಯ ತಂದೆ )CK ಹಂಝ ಪಾಂಡಿಕಟ್ಟೆ ಚಾರ್ಮಾಡಿ,(ದಿನಾಂಕ 20/05/2021 ಗುರುವಾರ) ಅಲ್ಲಾಹನ ಕರೆಗೆ ಓಗೊಟ್ಟು ನಮ್ಮಿಂದ ಅಗಲಿದ್ದಾರೆ.

ಮೃತರ ಕುಟುಂಬಕ್ಕೆ ಶಾಂತಿ ಸಮಾಧಾನವನ್ನು ಅಲ್ಲಾಹನು ದಯಪಾಲಿಸಲಿ. ಅವರ ಮ್ಯಾಗ್ಫಿರತ್ ಗಾಗಿ ಎಲ್ಲಾ ಸಂಘ ಕುಟುಂಬದ ಸದಸ್ಯರು ದುವಾ ಹಾಗೂ ಮಯ್ಯತ್ ನಮಾಜ್ ನಿರ್ವಹಿಸಬೇಕಾಗಿ ವಿನಂತಿ.

✍️ಹಮೀದ್ K

error: Content is protected !! Not allowed copy content from janadhvani.com