ಕಲ್ಲುಗುಂಡಿ: ಲಾಕ್ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರು ಕೆಲಸವಿಲ್ಲದೆ ಕಷ್ಟದಲ್ಲಿ ಸಿಲುಕಿದನ್ನು ಮನಗಂಡು ಚಟ್ಟೆಕ್ಕಲು ಫ್ರೆಂಡ್ಸ್ ಕ್ಲಬ್(ರಿ.)(ಸಿ.ಎಫ್.ಸಿ) ವತಿಯಿಂದ ಅರ್ಹ 16 ಬಡಕುಟುಂಬಗಳಿಗೆ ಆಹಾರವಸ್ತುಗಳ ಕಿಟ್ ವಿತರಿಸಲಾಯಿತು.
ಸಿ.ಎಫ್.ಸಿ ಅಧ್ಯಕ್ಷರಾದ ಹಸೈನಾರ್ ಸಿ. ಎ., ಮಾಜಿ ಅಧ್ಯಕ್ಷರುಗಳಾದ ಲತೀಫ್ ಕೂಲ್, ಜಲೀಲ್ ಭಾರತ್ ಚಿಕನ್ ಹಾಗೂ ಸದಸ್ಯರಾದ ಸೆಲಿಕ್ ಉಪಸ್ಥಿತರಿದ್ದರು. ಬಿ. ಎಂ. ಫ್ರೂಟ್ಸ್ ಸುಳ್ಯ ಮಾಲಕರಾದ ರಫೀಕ್, ಸಿ.ಎಫ್.ಸಿ ಗೌರವಾಧ್ಯಕ್ಷರಾದ ಹಸೈನಾರ್ ಎಸ್. ಎ, ಮಾಜಿ ಅಧ್ಯಕ್ಷರಾದ ಹನೀಫ್ ಕೆ.ಜೆ, ಉಮರ್ ಸಮ್ಮು, ಸಿ.ಎಫ್.ಸಿ ಗಲ್ಫ್ ಸಮಿತಿ ಸದಸ್ಯರಾದ ಶಫೀಕ್, ಇರ್ಷಾದ್ ಎಂ.ಎಂ, ಹಾಶಿಂ, ಇರ್ಷಾದ್ ಮಿಸ್ಬಾ, ಶಾಕಿರ್, ಅಮೀರ್ ಸುಲ್ತಾನ್, ಸಿ.ಎಫ್.ಸಿ ಹಾಗೂ ಸದಸ್ಯರಾದ ಎಲ್ಲರೂ ಸಹಕರಿಸಿದರು.



















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ