ಮಂಗಳೂರು : ದ ಕ ಜಿಲ್ಲೆಯ ಎ.ಪಿ. ಮತ್ತು ಈ.ಕೆ. ವಿಭಾಗದ ನಾಯಕರುಗಳಿರುವ ಸುನ್ನೀ ಐಕ್ಯ ವೇದಿಕೆ ಎಂಬ ವಾಟ್ಸಪ್ ಗ್ರೂಪೊಂದರಲ್ಲಿ ಮಂಗಳೂರು ಖಾಝಿಯವರ ಕುರಿತು ಯಾರೋ ಕಿಡಿಗೇಡಿಗಳು ಬರೆದ ಮೆಸೇಜೊಂದನ್ನು ಹಸನ್ ಝುಹ್ರೀ ಮಂಗಳಪೇಟೆಯವರು ಶೇರ್ ಮಾಡಿ ಅದರ ನಿಜಾಂಶವೇನೆಂದು ಕೇಳಿದ್ದಕ್ಕಾಗಿ ಅವರ ಮೇಲೆಯೇ ಮಂಗಳೂರು ಉತ್ತರ ಪೋಲೀಸ್ ಸ್ಟೇಷನ್ ನಲ್ಲಿ ದೇಶದ್ರೋಹ ಕೇಸು ದಾಖಲಿಸಲಾಗಿದೆ. ಅಮಾಯಕ ಉಸ್ತಾದರ ಮೇಲೆ ದೇಶದ್ರೋಹ ಕೇಸು ದಾಖಲಿಸಿದ್ದನ್ನು ಸುನ್ನೀ ರೈಟರ್ಸ್ ಕ್ಲಬ್ SWC ತೀವ್ರವಾಗಿ ಖಂಡಿಸಿದೆ.
ಈ ಕೇಸು ದಾಖಲಿಸುವುದರಲ್ಲಿ ಮಂಗಳೂರು ಖಾಝಿ ಮತ್ತು ಸೆಂಟ್ರಲ್ ಕಮಿಟಿಯ ಪ್ರಧಾನ ವ್ಯಕ್ತಿಯೊಬ್ಬರು ಶಾಮೀಲಾಗಿದ್ದಾರೆಂದು ಸುನ್ನೀ ನಾಯಕರ ಗಮನಕ್ಕೆ ಬಂದಿದೆ. ಮದ್ರಸಾದಲ್ಲಿ ಕಡಿಮೆ ವೇತನಕ್ಕೆ ಕೆಲಸ ಮಾಡುವ ಒಬ್ಬ ಬಡ ಮುಅಲ್ಲಿಮರೊಬ್ಬರ ಮೇಲೆ ಮೂರು ವರ್ಷಗಳವರೆಗೆ ಜಾಮೀನು ರಹಿತ ಶಿಕ್ಷೆಯಾಗುವ ದೇಶದ್ರೋಹದಂತಹಾ ಕಠಿಣ ಕೇಸು ದಾಖಲಿಸಿದ್ದನ್ನು ಖಂಡಿಸಿದ್ದು ಅಕ್ಷಮ್ಯ ಅಪರಾಧವಾಗಿದೆಯೆಂದು ನಾಯಕರು ವ್ಯಕ್ತಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ