janadhvani

Kannada Online News Paper

ಮೂಡುಬಿದ್ರಿ ಅಲ್ ಮಫಾಝ್ ತ್ವಾಯಿಫ್ ಸಮಿತಿ ಅಸ್ತಿತ್ವಕ್ಕೆ

ತ್ವಾಯಿಫ್: ಮೂಡುಬಿದ್ರಿ ಅಲ್ ಮಫಾಝ್ ಚ್ಯಾರಿಟೇಬಲ್ ಟ್ರಸ್ಟ್ ಇದರ ತ್ವಾಯಿಫ್ ಸಮಿತಿಯನ್ನು ಅಲ್ ಹಾಜ್ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರಾಗಿ ಹನೀಫ್ ಮುಸ್ಲಿಯಾರ್ ಅಮ್ಮೆಂಬಳ, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಮ್ ಕನ್ನಂಗಾರ್, ಕೋಶಾಧಿಕಾರಿಯಾಗಿ ಮನ್ಸೂರ್ ಕುತ್ತಾರು, ಉಪಾದ್ಯಕ್ಷರುಗಳಾಗಿ ಹಮೀದ್ ಮುಸ್ಲಿಯಾರ್ ಕರಾಯ, ಅಬ್ದುಲ್ ಹಮೀದ್ ಕನ್ನಂಗಾರ್, ಕಾರ್ಯದರ್ಶಿಗಳಾಗಿ ಆಸಿಫ್ ಸೂರಿಂಜೆ, ಅಬ್ದುಲ್ ಹಮೀದ್ ವಿಟ್ಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಹಿಮಮಿ ಕುಂಡಡ್ಕ, ನವಾಝ್ ಮುರ, ಶೌಕತಲಿ ಸರಳಿಕಟ್ಟೆ, ಶಿಹಾಬ್ ಉಪ್ಪಿನಂಗಡಿ, ಮುಹಮ್ಮದ್ ಝುಹ್ರಿ ಬೆಳಾಲ್ ರವರನ್ನು ಆಯ್ಕೆ ಗೊಳಿಸಲಾಯಿತು.

error: Content is protected !! Not allowed copy content from janadhvani.com