ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವತಿಯಿಂದ ಬೃಹತ್ ಮೀಲಾದ್ ಕಾನ್ಫರೆನ್ಸ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಡಿಸೆಂಬರ್ 8 ಶನಿವಾರ ಮಗ್ರಿಬ್ ನಮಾಝ್ ಬಳಿಕ ಸೂರಿಕುಮೇರು ಪೆಟ್ರೋಲ್ ಬಂಕ್ ಬಳಿ ಮೈದಾನದಲ್ಲಿ ನಡೆಯಲಿದೆ,ಜಿ ಎಂ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದು,ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ,
ಅಸ್ಸಯ್ಯಿದ್ ಸಾದಾತ್ ತಂಙಳ್ ಕರುವೇಲು ದುಆ ಮಾಡಲಿದ್ದು,ರಫೀಕ್ ಸಅದಿ ದೇಲಂಪಾಡಿ ಹಾಗೂ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರಭಾಷಣ ನಡೆಸುವರು,ತ್ವಾಹಾ ತಂಙಳ್ ಮಲಪ್ಪುರಂ ತಂಡದಿಂದ ಬುರ್ದಾ ಕಾರ್ಯಕ್ರಮ ನಡೆಯಲಿದೆ,ಮಾಸ್ಟರ್ ಶಿಹಾನ್ ಉಳ್ಳಾಲ ನ’ಅತ್ ಹಾಡಲಿದ್ದಾರೆ,ಕಾರ್ಯಕ್ರಮದಲ್ಲಿ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು,ಇಬ್ರಾಹಿಂ ಸಅದಿ ಮಾಣಿ,ಶರೀಫ್ ಸಖಾಫಿ ದಾರುಲ್ ಇರ್ಶಾದ್,ಹಾರಿಸ್ ಮದನಿ ಪಾಟ್ರಕೋಡಿ,ರಪೀಕ್ ಮದನಿ ಪಾಟ್ರಕೋಡಿ,ಜಮಾಲ್ ಝುಹ್ರಿ ನೇರಳಕಟ್ಟೆ,ಸುಲೈಮಾನ್ ಸಅದಿ ಪಾಟ್ರಕೋಡಿ,ಸಿದ್ದೀಕ್ ಸಅದಿ ಮಿತ್ತೂರು,ಬಶೀರ್ ಝುಹ್ರಿ ಸೂರಿಕುಮೇರು, ಸ್ವದಖತುಲ್ಲಾಹ್ ನದ್ವಿ ಮಾಣಿ,ರಶೀದ್ ಸಖಾಫಿ ಗಡಿಯಾರ್,ಹನೀಫ್ ಸಖಾಫಿ ಪೇರಮೊಗರು,ಖಾಸಿಂ ಹಾಜಿ ಪರ್ಲೊಟ್ಟು,ಇಕ್ಬಾಲ್ ಬಪ್ಪಳಿಗೆ, ಯೂಸುಫ್ ಹಾಜಿ ಸೂರಿಕುಮೇರು,ಹನೀಫ್ ಸಂಕ ಸೂರಿಕುಮೇರು, ಸುಲೈಮಾನ್ ಸೂರಿಕುಮೇರು,ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ,ಮುಂತಾದ ಹಲವಾರು ಉಲಮಾ ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸೆಕ್ಟರ್ ಅಧ್ಯಕ್ಷ ಹಾಫಿಳ್ ತೌಸೀಫ್ ಕೆಮ್ಮಾನ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.