janadhvani

Kannada Online News Paper

SSF ಉಜಿರೆ ಯುನಿಟ್ ವತಿಯಿಂದ “ಧ್ವಜ ದಿನ”

ಉಜಿರೆ: SSF ಉಜಿರೆ ಯುನಿಟ್ ವತಿಯಿಂದ 30ನೇ ವರ್ಷದ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣ ಹಾಗೂ ದುಃವಾವನ್ನು ಕರ್ನಾಟಕ ರಾಜ್ಯ SSF ಪ್ರಥಮ ಉಪಾಧ್ಯಕ್ಷರಾದ,ಬೆಳ್ತಂಗಡಿ ಸಂಯುಕ್ತ ಜಮಾಅತಿನ ಅಧ್ಯಕ್ಷರು ಆದ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಯುನಿಟ್ ಅಧ್ಯಕ್ಷರಾದ ಆಸಿಫ್ S.A ರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ SYS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಸಯ್ಯದ್ S.M ಕೋಯ ತಂಙಳ್, ಸಯ್ಯದ್ ಹುಸೈನ್ ತಂಙಳ್ ಕುಂಟಿನಿ,SSF ಉಜಿರೆ ಸೆಕ್ಟರ್ ಅಧ್ಯಕ್ಷರಾದ ಅಶ್ರಫ್ KCF,BJM ಉಜಿರೆ ಟೌನ್ ಅಧ್ಯಕ್ಷರಾದ ಅಬ್ದ್ರುಹ್ಮಾನ್ ART,SSF SYS ಉಜಿರೆ ಗಲ್ಫ್ ಗ್ರೂಪ್ ಸದಸ್ಯರಾದ ಸುಲೈಮಾನ್ ಅತ್ತಾಜೆ,ಶಫೀಕ್ ಕುಂಟಿನಿ,ಅಲ್ ಅಮೀನ್ ಯಂಗ್ ಮೆನ್ಸ್ ರಿಯಾದ್ ಕಾರ್ಯದರ್ಶಿಯಾದ B.H ಅಶ್ರಫ್ , ಸೆಕ್ಟರ್ ನಾಯಕರಾದ ಹಾರಿಸ್ A TO Z ,ಮುಸ್ತಫಾ,ಅಶ್ರಫ್ MH,ಸಿದ್ದೀಕ್ BH ಹಾಗೂ ಯುನಿಟ್ ಕಾರ್ಯಕರ್ತರು ‌ಹಾಜರಿದ್ದರು.
ಯುನಿಟ್ ಪ್ರ.ಕಾರ್ಯದರ್ಶಿ ಮುಹಮ್ಮದ್‌ ಮುಬೀನ್ ಸ್ವಾಗತಿಸಿದರು. ಹಾರಿಸ್ A to Z ರವರು ಕೊನೆಯಲ್ಲಿ ವಂದಿಸಿದರು.

ವರದಿ : ಎಂ.ಎಂ.ಉಜಿರೆ.

error: Content is protected !! Not allowed copy content from janadhvani.com