ಸುಳ್ಯ-ಎಲಿಮಲೆ ಮಸೀದಿ ವಠಾರ ದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು..ಮಸೀದಿ ಸಮಿತಿಯ ಉಪಾಧ್ಯಕ್ಷರಾದ ಮಹಮದ್ ಕುಂಞ ಮೇಲೆಬೈಲು ದ್ವಜಾರೋಹಣಗೈದರು.. ಮದ್ರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ ಯವರ ನೇತ್ರತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರಿಗಾಗಿ ವಿಷೇಶ ಪ್ರಾರ್ಥನೆ ಮಾಡಲಾಯಿತು. Continue Reading Previous ರಿಯಾದ್ ಕೆಸಿಎಫ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆNext ಎಸ್ಸೆಸ್ಸೆಫ್ ಮೆಜೆಸ್ಟಿಕ್ ಡಿವಿಶನ್: ಸ್ವಾತಂತ್ರೋತ್ಸವ ಆಚರಣೆ Leave a Reply Cancel replyYour email address will not be published. Required fields are marked *Comment * Name * Email * Website Δ